ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ, ಪುನೀತ್ಕುಮಾರ್ ಸಿಂಗ್ (ಪಶ್ಚಿಮ ಬಂಗಾಳ), ಜೋರಾ ಸಿಂಗ್ (ಹರಿಯಾಣ), ಅವತಾರ್ ಸಿಂಗ್ (ಪಂಜಾಬ್), ರಾಮ್ರತನ್ ಶರ್ಮ (ಜಮ್ಮು ಮತ್ತು ಕಾಶ್ಮೀರ), ಹರ್ಜಿತ್ ಸಿಂಗ್ (ಉತ್ತರಾಖಂಡ), ನರೇಂದ್ರ ಸಿಂಗ್ ಹರಿದಾಸ್ ಕಂತಾರಿಯಾ (ಮಹಾರಾಷ್ಟ್ರ), ಶಾ ಗಣಪತಿ ಭಾಯ್ (ಗುಜರಾತ್), ಹಲ್ದಾರ್ ಕಾಂತ್ ಮಿಶ್ರಾ (ಬಿಹಾರ), ಕೆ.ಎಂ. ಪೊನ್ನುಸ್ವಾಮಿ (ತಮಿಳುನಾಡು), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್. ಶಿವಕುಮಾರ್, ಜಪ್ರುಲ್ಲಾ ಖಾನ್ ಭಾಗವಹಿಸಿದ್ದರು.