<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ, ರಾಜ್ಯ ಸರ್ಕಾರದ ಅಧಿಕಾರಿಗಳು ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಒಟ್ಟು ಆಸ್ತಿ ವಿವರ ಹೀಗಿದೆ.</p>.<h2><strong>ಅಧಿಕಾರಿಗಳ ಆಸ್ತಿ ವಿವರ</strong></h2>.<p><strong>ಮಂಜುನಾಥ ಜಿ.</strong><br>ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು</p>.<p>₹1.85 ಕೋಟಿ<br>ಮೌಲ್ಯದ 1 ನಿವೇಶನ, 1 ಮನೆ, 1 ಫ್ಲ್ಯಾಟ್</p>.<p>₹1.39 ಕೋಟಿ <br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹3.24 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಎಂ.ಕೆ.ಗಂಗಮರಿಗೌಡ</strong><br>ಸರ್ವೇಯರ್, ಕೆಐಎಡಿಬಿ, ಬೆಂಗಳೂರು</p>.<p>₹3.58 ಕೋಟಿ<br>ಮೌಲ್ಯದ 2 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು</p>.<p>₹1.08 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹4.66 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಎನ್.ಚಂದ್ರಶೇಖರ್</strong><br>ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹೊಳಲ್ಕೆರೆ, ಚಿತ್ರದುರ್ಗ</p>.<p>₹4.02 ಕೋಟಿ<br>ಮೌಲ್ಯದ 4 ನಿವೇಶನ, 4 ಮನೆ, 15 ಎಕರೆ 8 ಗುಂಟೆ ಕೃಷಿ ಜಮೀನು</p>.<p>₹1.12 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹5.14 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಕೆ.ಎಚ್.ಜಗದೀಶ ನಾಯ್ಕ</strong><br>ಸಹಾಯಕ ಎಂಜಿನಿಯರ್, ಕೆಆರ್ಐಡಿಎಲ್, ದಾವಣಗೆರೆ</p>.<p>₹1.55 ಕೋಟಿ<br>ಮೌಲ್ಯದ 5 ನಿವೇಶನ, 3 ಮನೆ, 17 ಎಕರೆ ಕೃಷಿ ಜಮೀನು</p>.<p>₹48.82<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.04 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಬಿ.ಎಸ್.ನಡುವಿನ ಮನೆ</strong><br>ಕಿರಿಯ ಸಹಾಯಕ, ಆಹಾರ ನಿಗಮ, ದಾವಣಗೆರೆ</p>.<p>₹1.70 ಕೋಟಿ<br>ಮೌಲ್ಯದ 1 ನಿವೇಶನ, 4 ಮನೆ, 20 ಎಕರೆ ಕೃಷಿ ಜಮೀನು</p>.<p>₹59.75<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.30 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಬಸವೇಶ ಶಿವಪ್ಪ ಶಿಡೆನೂರ</strong><br>ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ), ಸವಣೂರು ತಾಲ್ಲೂಕು ಪಂಚಾಯತಿ, ಹಾವೇರಿ</p>.<p>₹65.07 ಲಕ್ಷ<br>ಮೌಲ್ಯದ 6 ನಿವೇಶನ, 1 ಮನೆ</p>.<p>₹1.02 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹1.67 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಅಶೋಕ್ ಶಂಕರಪ್ಪ ಅರಳೇಶ್ವರ</strong><br>ರೆವಿನ್ಯೂ ಇನ್ಸ್ಪೆಕ್ಟರ್, ರಾಣೆಬೆನ್ನೂರು ತಾಲ್ಲೂಕು ಕಚೇರಿ, ಹಾವೇರಿ</p>.<p>₹1.26 ಕೋಟಿ<br>ಮೌಲ್ಯದ 2 ನಿವೇಶನ, 2 ಮನೆ, 11 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹99.90 ಲಕ್ಷ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.25 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಧೂಳಪ್ಪ</strong><br>ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಔರಾದ್, ಬೀದರ್</p>.<p>₹1.82 ಕೋಟಿ<br>ಮೌಲ್ಯದ 2 ನಿವೇಶನ, 1 ಮನೆ, 33 ಎಕರೆ ಕೃಷಿ ಜಮೀನು</p>.<p>₹1.56 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹3.39 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಲಕ್ಷ್ಮೀನಾರಾಯಣ ಪಿ.ನಾಯಕ್</strong></p>.<p>ಆರ್ಟಿಒ, ಸಾರಿಗೆ ಇಲಾಖೆ, ಉಡುಪಿ</p>.<p>₹47.50 ಲಕ್ಷ<br>ಮೌಲ್ಯದ 3 ನಿವೇಶನ, 3 ಮನೆ</p>.<p>₹1.73 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.21 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಚೇತನ್</strong><br>ಕಿರಿಯ ಎಂಜಿನಿಯರ್, ಕೆಬಿಜೆಎನ್ಎಲ್, ಕಮಟಗಿ, ಬಾಗಲಕೋಟೆ</p>.<p>₹1.20 ಕೋಟಿ<br>ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹47.28 ಲಕ್ಷ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹1.67 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಜ್ಯೋತಿ ಮೇರಿ</strong><br>ಎಫ್ಡಿಎ, ಲೆಕ್ಕಪತ್ರ ಶಾಖೆ, ಆರೋಗ್ಯ ಇಲಾಖೆ, ಹಾಸನ</p>.<p>₹1.12 ಕೋಟಿ<br>ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹1.04 ಕೋಟಿ <br />ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.17 ಕೋಟಿ<br />ಆಸ್ತಿಯ ಒಟ್ಟು ಮೌಲ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ, ರಾಜ್ಯ ಸರ್ಕಾರದ ಅಧಿಕಾರಿಗಳು ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಒಟ್ಟು ಆಸ್ತಿ ವಿವರ ಹೀಗಿದೆ.</p>.<h2><strong>ಅಧಿಕಾರಿಗಳ ಆಸ್ತಿ ವಿವರ</strong></h2>.<p><strong>ಮಂಜುನಾಥ ಜಿ.</strong><br>ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು</p>.<p>₹1.85 ಕೋಟಿ<br>ಮೌಲ್ಯದ 1 ನಿವೇಶನ, 1 ಮನೆ, 1 ಫ್ಲ್ಯಾಟ್</p>.<p>₹1.39 ಕೋಟಿ <br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹3.24 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಎಂ.ಕೆ.ಗಂಗಮರಿಗೌಡ</strong><br>ಸರ್ವೇಯರ್, ಕೆಐಎಡಿಬಿ, ಬೆಂಗಳೂರು</p>.<p>₹3.58 ಕೋಟಿ<br>ಮೌಲ್ಯದ 2 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು</p>.<p>₹1.08 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹4.66 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಎನ್.ಚಂದ್ರಶೇಖರ್</strong><br>ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹೊಳಲ್ಕೆರೆ, ಚಿತ್ರದುರ್ಗ</p>.<p>₹4.02 ಕೋಟಿ<br>ಮೌಲ್ಯದ 4 ನಿವೇಶನ, 4 ಮನೆ, 15 ಎಕರೆ 8 ಗುಂಟೆ ಕೃಷಿ ಜಮೀನು</p>.<p>₹1.12 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹5.14 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಕೆ.ಎಚ್.ಜಗದೀಶ ನಾಯ್ಕ</strong><br>ಸಹಾಯಕ ಎಂಜಿನಿಯರ್, ಕೆಆರ್ಐಡಿಎಲ್, ದಾವಣಗೆರೆ</p>.<p>₹1.55 ಕೋಟಿ<br>ಮೌಲ್ಯದ 5 ನಿವೇಶನ, 3 ಮನೆ, 17 ಎಕರೆ ಕೃಷಿ ಜಮೀನು</p>.<p>₹48.82<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.04 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಬಿ.ಎಸ್.ನಡುವಿನ ಮನೆ</strong><br>ಕಿರಿಯ ಸಹಾಯಕ, ಆಹಾರ ನಿಗಮ, ದಾವಣಗೆರೆ</p>.<p>₹1.70 ಕೋಟಿ<br>ಮೌಲ್ಯದ 1 ನಿವೇಶನ, 4 ಮನೆ, 20 ಎಕರೆ ಕೃಷಿ ಜಮೀನು</p>.<p>₹59.75<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.30 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಬಸವೇಶ ಶಿವಪ್ಪ ಶಿಡೆನೂರ</strong><br>ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ), ಸವಣೂರು ತಾಲ್ಲೂಕು ಪಂಚಾಯತಿ, ಹಾವೇರಿ</p>.<p>₹65.07 ಲಕ್ಷ<br>ಮೌಲ್ಯದ 6 ನಿವೇಶನ, 1 ಮನೆ</p>.<p>₹1.02 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹1.67 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಅಶೋಕ್ ಶಂಕರಪ್ಪ ಅರಳೇಶ್ವರ</strong><br>ರೆವಿನ್ಯೂ ಇನ್ಸ್ಪೆಕ್ಟರ್, ರಾಣೆಬೆನ್ನೂರು ತಾಲ್ಲೂಕು ಕಚೇರಿ, ಹಾವೇರಿ</p>.<p>₹1.26 ಕೋಟಿ<br>ಮೌಲ್ಯದ 2 ನಿವೇಶನ, 2 ಮನೆ, 11 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹99.90 ಲಕ್ಷ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.25 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಧೂಳಪ್ಪ</strong><br>ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಔರಾದ್, ಬೀದರ್</p>.<p>₹1.82 ಕೋಟಿ<br>ಮೌಲ್ಯದ 2 ನಿವೇಶನ, 1 ಮನೆ, 33 ಎಕರೆ ಕೃಷಿ ಜಮೀನು</p>.<p>₹1.56 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹3.39 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಲಕ್ಷ್ಮೀನಾರಾಯಣ ಪಿ.ನಾಯಕ್</strong></p>.<p>ಆರ್ಟಿಒ, ಸಾರಿಗೆ ಇಲಾಖೆ, ಉಡುಪಿ</p>.<p>₹47.50 ಲಕ್ಷ<br>ಮೌಲ್ಯದ 3 ನಿವೇಶನ, 3 ಮನೆ</p>.<p>₹1.73 ಕೋಟಿ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.21 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಚೇತನ್</strong><br>ಕಿರಿಯ ಎಂಜಿನಿಯರ್, ಕೆಬಿಜೆಎನ್ಎಲ್, ಕಮಟಗಿ, ಬಾಗಲಕೋಟೆ</p>.<p>₹1.20 ಕೋಟಿ<br>ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹47.28 ಲಕ್ಷ<br>ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹1.67 ಕೋಟಿ<br>ಆಸ್ತಿಯ ಒಟ್ಟು ಮೌಲ್ಯ</p>.<p>–––––––</p>.<p><strong>ಜ್ಯೋತಿ ಮೇರಿ</strong><br>ಎಫ್ಡಿಎ, ಲೆಕ್ಕಪತ್ರ ಶಾಖೆ, ಆರೋಗ್ಯ ಇಲಾಖೆ, ಹಾಸನ</p>.<p>₹1.12 ಕೋಟಿ<br>ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು</p>.<p>₹1.04 ಕೋಟಿ <br />ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು</p>.<p>₹2.17 ಕೋಟಿ<br />ಆಸ್ತಿಯ ಒಟ್ಟು ಮೌಲ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>