ಕನಕಪುರದಲ್ಲಿ ಆಯೋಜಿಸಿರುವ ಕನಕೋತ್ಸವಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಸಹೋದರ ಡಿ. ಕೆ. ಸುರೇಶ್ ಅವರು ಬುಧವಾರ ಚಾಲನೆ ನೀಡಿದರು.
ಕೃಪೆ: ಎಕ್ಸ್ ಖಾತೆ
ADVERTISEMENT
ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ, ‘ಕನಕೋತ್ಸವ ಯಾವಗಲೂ ನನ್ನ ಹೃದಯಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ. ಈ ಉತ್ಸವದಲ್ಲಿ ಅಕ್ವೇರಿಯಂ ಲೋಕದೊಳಗೆ ನಡೆದುಕೊಂಡು ಹೋಗುವುದೇ ಕಣ್ಣಿಗೆ ಹಬ್ಬದಂತಿದೆ. ಈ ಕನಕೋತ್ಸವವು ಅನೇಕ ಬಾಲ್ಯದ ದಿನಗಳನ್ನು ನೆನಪಿಸಿದೆ’ ಎಂದು ಬರೆದುಕೊಂಡಿದ್ದಾರೆ.
ಕನಕೋತ್ಸವ ಜನವರಿ 28ರಿಂದ ಫೆಬ್ರುವರಿ1ವರೆಗೆ ಐದು ದಿನಗಳ ಕಾಲ ನಡೆಯಲಿದೆ.
ಕೃಪೆ: ಎಕ್ಸ್ ಖಾತೆ
ಕನಕೋತ್ಸವದಲ್ಲಿ ಗಮನ ಸೆಳೆದ ಕಲ್ಲಂಗಡಿ ಹಣ್ಣಿನ ಕಲಾಕೃತಿಗಳು