ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ.
‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಮೋದಿ ಸರ್ಕಾರ ಇಂದು ಇರುವ ಉದ್ಯೋಗವನ್ನೂ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ
– ಸರಾಸರಿ ಉದ್ಯೋಗದ ದಿನಗಳು ಖೋತಾ ಆಗಿದೆ
– ನರೇಗಾ ಫಲಾನುಭವಿಗಳ ಸಂಖ್ಯೆ ಕುಸಿದಿದೆ
– ನರೇಗಾ ಅನುದಾನ ಕಡಿತಗೊಳಿಸಲಾಗಿದೆ
ಮೋದಿಯವರಿಗೆ ಅದಾನಿ ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಈ ದೇಶದ ಬಡವರ ಮೇಲೆ ಇಲ್ಲವೇಕೆ?‘.