ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ವಿಧಾನಸೌಧ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ: ಯು.ಟಿ. ಖಾದರ್‌

Published : 8 ಆಗಸ್ಟ್ 2023, 14:42 IST
Last Updated : 8 ಆಗಸ್ಟ್ 2023, 14:42 IST
ಫಾಲೋ ಮಾಡಿ
Comments
‘ಕನ್ನಡ ಉಚ್ಚಾರಣೆ ಉತ್ತಮಗೊಳಿಸಿಕೊಳ್ಳುವೆ’
ಕನ್ನಡ ಮಾತಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದು ನೋವಾಗಿಲ್ಲ. ಉಚ್ಚಾರಣೆ ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿರುವೆ. ದಕ್ಷಿಣ ಕನ್ನಡದಲ್ಲಿ ಹಲವರು ತುಳು ಮುಸ್ಲಿಮರು ಬ್ಯಾರಿ ಕ್ರೈಸ್ತರು ಕೊಂಕಣಿ ಬಳಸುತ್ತಾರೆ. ಮನೆಯಲ್ಲಿ ಬಹುಭಾಷೆ ಮಾತಾಡುವ ಜನರು ಶಾಲೆಯಲ್ಲಷ್ಟೆ ಕನ್ನಡ ಕಲಿಯುತ್ತಾರೆ. ಇದರಿಂದ ಬಳಕೆಯಲ್ಲಿ ಸ್ಪಷ್ಟತೆ ಕಾಣುವುದಿಲ್ಲ. ಟ್ರೋಲ್‌ ಮಾಡುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಖಾದರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT