ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) 2016ರ ಮರುಭೂಮೀಕರಣ ಹಾಗೂ ಭೂ ಸವಕಳಿ ಅಟ್ಲಾಸ್ ಆಫ್ ಇಂಡಿಯಾ ಪ್ರಕಾರ, 2011-13ರ ಅವಧಿಯಲ್ಲಿ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಭೂಸವಕಳಿ ಆಗಿದೆ. ನೀರಿನ ಸವೆತ ಹಾಗೂ ಸಸ್ಯವರ್ಗದ ಸವೆತದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಫಲವತ್ತತೆ ನಾಶ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.