‘ದೇಶಕ್ಕೆ ಮಾರಕವಾದ ಘಟನೆಗಳು ನಡೆದಾಗ ವಿರೋಧ ಪಕ್ಷಗಳ ಒಗ್ಗಟ್ಟು ಅವಶ್ಯ. ಅಂತಹ ಸನ್ನಿವೇಶ ಬಿಟ್ಟು ದೇಶದೊಳಗೆ ಧರ್ಮಗಳ ಅಂತರ ಹೆಚ್ಚಿದಾಗ ಅಥವಾ ನಿರ್ಗತಿಕರು, ವಲಸೆ ಕಾರ್ಮಿಕರು, ರೈತರು, ಬಡ ಕೂಲಿ ಕಾರ್ಮಿಕರು ನಿಕೃಷ್ಟ ಸ್ಥಿತಿಯಲ್ಲಿದ್ದಾಗ ಅವರ ಪರ ನಿಲ್ಲದ ಸರ್ಕಾರವು ವಿರೋಧ ಪಕ್ಷಗಳಿಂದ ಬೆಂಬಲ ನಿರೀಕ್ಷಿಸುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದ್ದಾರೆ.