ಕಾಂಗ್ರೆಸ್ ಸರ್ಕಾರ ಆರನೇ ಗ್ಯಾರೆಂಟಿ ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ
ತಮ್ಮ ಸರ್ಕಾರದ ಗ್ಯಾರೆಂಟಿಗಳಿಂದ ಬಡವರ ಬದುಕು ಹಸನಾಗಿದೆ, ಬಡತನ ನಿರ್ಮೂಲನೆ ಆಗಿಬಿಟ್ಟಿದೆ ಎಂದುದ ಬೊಗಳೆ ಬಿಡುತ್ತೀರಲ್ಲ ಸಿಎಂ @siddaramaiah ನವರೇ, ಗ್ಯಾರೆಂಟಿಗಳಿಂದ ನಿಜವಾಗಿಯೂ ಬಡವರ ಕಷ್ಟ ಪರಿಹಾರ ಆಗಿದ್ದಿದ್ದರೆ ಇವತ್ತು ಹೊಟ್ಟೆಪಾಡಿಗಾಗಿ ಗ್ರಾಮ… pic.twitter.com/iWxCmjLCtz
— R. Ashoka (ಮೋದಿ ಅವರ ಕುಟುಂಬ) (@RAshokaBJP) March 4, 2024