ರೇಣುಕಾಸ್ವಾಮಿ ಕೊಲೆ: ಚಿತ್ರದುರ್ಗದಲ್ಲಿ 8ನೇ ಆರೋಪಿ ಶರಣಾಗತಿ
ರೇಣುಕಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ, ವೃತ್ತಿಯಲ್ಲಿ ಚಾಲಕನಾಗಿರುವ, ತಾಲ್ಲೂಕಿನ ಕುರುಬರಹಟ್ಟಿ ನಿವಾಸಿ ರವಿ ಗುರುವಾರ ಚಿತ್ರದುರ್ಗ ನಗರದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
Published : 14 ಜೂನ್ 2024, 8:01 IST
Last Updated : 14 ಜೂನ್ 2024, 8:01 IST