ವಿದ್ಯಾರ್ಥಿಗಳಾದ ಐಶ್ವರ್ಯ, ಚೈತ್ರಾಶ್ರೀ, ಸಂಜನಾ ರಾಜು, ಸಾಕ್ಷಿ, ಅನುರಾಧಾ, ಕಾವ್ಯ, ವರ್ಷಾ ಗಸ್ತಿ, ಶ್ರೇಯಾ, ಪೂಜಾ ಸತ್ಯಪ್ಪ, ಸಂಜನಾ, ನಯನಾ, ಸುಶಾಂತ್, ಬಾಲು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಆನಂದ ಅವಲಕ್ಕಿ, ಶಿಕ್ಷಕ ಬಿ. ಹಿರೇಮಠ, ಬಸ್ ಚಾಲಕ ರಮೇಶ್ ಪಾಟೀಲ್ ಹಾಗೂ ಕಾರು ಚಾಲಕ ಚಿತ್ತೂರು ಜಿಲ್ಲೆ ತಿರುಪತಿ ನಿವಾಸಿ ಪ್ರಸಾದ್ ಗಾಯಗೊಂಡಿದ್ದಾರೆ.