ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಅನುಭವಿ ಎದುರು ರಿಯಲ್‌ ಎಸ್ಟೇಟ್‌ ಉದ್ಯಮಿ

Published : 29 ಮೇ 2024, 23:45 IST
Last Updated : 29 ಮೇ 2024, 23:45 IST
ಫಾಲೋ ಮಾಡಿ
Comments
24 ವರ್ಷಗಳಲ್ಲಿ 20 ವರ್ಷಗಳವರೆಗೆ ವಿರೋಧ ಪಕ್ಷದಲ್ಲೇ ಇದ್ದೆ. ಆದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಬಾರಿ ನಮ್ಮದೇ ಸರ್ಕಾರ ಇರುವುದು ಕೈಹಿಡಿಯಲಿದೆ.
ಮರಿತಿಬ್ಬೇಗೌಡ, ಕಾಂಗ್ರೆಸ್‌ ಅಭ್ಯರ್ಥಿ
ಶಿಕ್ಷಕರ ಸೇವೆಗಾಗಿ ರಾಜಕಾರಣಕ್ಕೆ ಬಂದಿರುವೆ. ಗೆದ್ದರೆ ಸರ್ಕಾರದಿಂದ ದೊರೆಯುವ ಗೌರವಧನದಿಂದ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುವೆ.
ಕೆ.ವಿವೇಕಾನಂದ, ಜೆಡಿಎಸ್‌ ಅಭ್ಯರ್ಥಿ
ಕೆ.ವಿವೇಕಾನಂದ

ಕೆ.ವಿವೇಕಾನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT