ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

Public Grievance Meeting: ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ
Last Updated 22 ಡಿಸೆಂಬರ್ 2025, 9:53 IST
ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

Hate Speech Bill: ದ್ವೇಷ ಭಾಷಣ ತಡೆ ಮಸೂದೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ. ‘ಪ್ರಚೋದನಕಾರಿ ಭಾಷಣ ಮಾಡದಿದ್ದರೆ ಪ್ರಕರಣ ಇಲ್ಲ. ಹಾಗಾದರೆ ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತಿದೆ?’ ಎಂದು ಪ್ರಶ್ನಿಸಿದರು.
Last Updated 22 ಡಿಸೆಂಬರ್ 2025, 8:32 IST
ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

ದಾವಣಗೆರೆ| ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್: ಜಿಲ್ಲಾ ಪಂಚಾಯಿತಿ ಸಿಇಒ

ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ‘ವಿದ್ಯಾರ್ಥಿ ಆರೋಗ್ಯ ಕಾರ್ಡ್‌’ ವ್ಯವಸ್ಥೆಯನ್ನು ಜನವರಿ ಮೊದಲ ವಾರದಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಹೇಳಿದರು.
Last Updated 22 ಡಿಸೆಂಬರ್ 2025, 8:31 IST
ದಾವಣಗೆರೆ| ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್: ಜಿಲ್ಲಾ ಪಂಚಾಯಿತಿ ಸಿಇಒ

ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Congress Leadership: ‘ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ತೀರ್ಮಾನಿಸಬೇಕು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 22 ಡಿಸೆಂಬರ್ 2025, 8:26 IST
ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು|BJP ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

National Herald Protest: ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಾಗೂ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ವಿರುದ್ಧ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ವಶಕ್ಕೆ ಪಡೆಯಲಾಯಿತು.
Last Updated 22 ಡಿಸೆಂಬರ್ 2025, 7:57 IST
ಮಂಗಳೂರು|BJP ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

ಮೈಸೂರು| ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಅದ್ವೈತ್‌, ರಶ್ಮಿತಾಗೆ ಚಿನ್ನ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಅದ್ವೈತ್‌ ಮತ್ತು ಕನಕಪುರದ ರಶ್ಮಿತಾ 100 ಮೀ. ಓಟದಲ್ಲಿ ಚಿನ್ನ ಗೆದ್ದರು. ಯದುವೀರ್ ಚಾಲನೆ ನೀಡಿದರು.
Last Updated 22 ಡಿಸೆಂಬರ್ 2025, 7:46 IST
ಮೈಸೂರು| ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಅದ್ವೈತ್‌, ರಶ್ಮಿತಾಗೆ ಚಿನ್ನ

ಮೈಸೂರು| ‘ಗ್ಲ್ಯಾಂಡರ್ಸ್‌’ ಸೋಂಕು: ಝೂನಲ್ಲಿ ನಿಗಾ

ಸೋಂಕಿನಿಂದ ಮೃತಪಟ್ಟ ರೇಸ್‌ ಕ್ಲಬ್‌ನ ಕುದುರೆ
Last Updated 22 ಡಿಸೆಂಬರ್ 2025, 7:45 IST
ಮೈಸೂರು| ‘ಗ್ಲ್ಯಾಂಡರ್ಸ್‌’ ಸೋಂಕು: ಝೂನಲ್ಲಿ ನಿಗಾ
ADVERTISEMENT

ನಿರಂತರ ರಂಗ ಉತ್ಸವಕ್ಕೆ ತೆರೆ: ಗಮನ ಸೆಳೆದ ‘ಕೊಡಲ್ಲ ಅಂದ್ರೆ ಕೊಡಲ್ಲ‘ ನಾಟಕ

Theatre Festival Finale: ಮೈಸೂರಿನ ಕಿರುರಂಗಮಂದಿರದಲ್ಲಿ 5 ದಿನಗಳ ನಿರಂತರ ರಂಗ ಉತ್ಸವ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕದೊಂದಿಗೆ ಸಂಪನ್ನವಾಯಿತು. ರಂಗಭೂಮಿ ಪ್ರೀತಿ, ಸಾಮರಸ್ಯ ಹಾಗೂ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ವಕ್ತಾರರು ಹೇಳಿದರು.
Last Updated 22 ಡಿಸೆಂಬರ್ 2025, 7:45 IST
ನಿರಂತರ ರಂಗ ಉತ್ಸವಕ್ಕೆ ತೆರೆ: ಗಮನ ಸೆಳೆದ ‘ಕೊಡಲ್ಲ ಅಂದ್ರೆ ಕೊಡಲ್ಲ‘ ನಾಟಕ

ಮೈಸೂರು| ಫಲಪುಷ್ಪ ಪ್ರದರ್ಶನ ಆರಂಭ: ಅರಮನೆಯಲ್ಲಿ ಹೂಗಳ ಕಂಪು, ಸಂಗೀತದ ಇಂಪು

ಶೃಂಗೇರಿ ದೇಗುಲ, ಸಾಲುಮರದ ತಿಮ್ಮಕ್ಕ ಆಕರ್ಷಣೆ
Last Updated 22 ಡಿಸೆಂಬರ್ 2025, 7:40 IST
ಮೈಸೂರು| ಫಲಪುಷ್ಪ ಪ್ರದರ್ಶನ ಆರಂಭ: ಅರಮನೆಯಲ್ಲಿ ಹೂಗಳ ಕಂಪು, ಸಂಗೀತದ ಇಂಪು

ಮೈಸೂರು: ಕಳೆಗಟ್ಟಿದ ಕ್ರಿಸ್‌ಮಸ್‌ ಸಡಗರ, ಖರೀದಿ ಜೋರು

ಮಳಿಗೆಗಳಲ್ಲಿ ನಕ್ಷತ್ರ, ಮರ, ಸಾಂತಾಕ್ಲಾಸ್‌ ಗೊಂಬೆಗಳ ಆಕರ್ಷಣೆ l ಬೇಕರಿಗಳಲ್ಲಿ ಕೇಕ್‌ ವೈವಿಧ್ಯ
Last Updated 22 ಡಿಸೆಂಬರ್ 2025, 7:39 IST
ಮೈಸೂರು: ಕಳೆಗಟ್ಟಿದ ಕ್ರಿಸ್‌ಮಸ್‌ ಸಡಗರ, ಖರೀದಿ ಜೋರು
ADVERTISEMENT
ADVERTISEMENT
ADVERTISEMENT