‘ಶರಣರ ನಾಡಿನಲ್ಲಿ ಬಹು ವರ್ಷಗಳ ನಂತರ ಪ್ರಾಂತ ಕಾರ್ಯಕಾರಿಣಿ ನಡೆಯುತ್ತಿದೆ. ಈ ನೆಲದ ಗುಣ ನಮ್ಮ ಕಾರ್ಯಕರ್ತರಲ್ಲಿ ಒಡಮೂಡುವಂತಾಗಲಿ. ಎರಡು ದಿನ ನಡೆಯುವ ಸಭೆಯಲ್ಲಿ ದೇಶದ ವರ್ತಮಾನದ ಪರಿಸ್ಥಿತಿ, ಸಾಮಾಜಿಕ ಸ್ಥಿತಿ, ಶೈಕ್ಷಣಿಕ ಕ್ಷೇತ್ರ ಹಾಗೂ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕನ ನಡೆಯಲಿದೆ’ ಎಂದು ತಿಳಿಸಿದರು.