<p>ಟಗರು ತನ್ನ ಪ್ರತಿಬಿಂಬದೊಂದಿಗೆ ಜಗಳಕ್ಕಿಳಿದು ಮನೆಯ ಬಾಗಿಲ ಗಾಜನ್ನು ಪುಡಿಮಾಡಿದಘಟನೆಬ್ರಿಟನ್ನ ನಾಟಿಂಗ್ಹ್ಯಾಮ್ಶೈರ್ನಲ್ಲಿ ನಡೆದಿದೆ.</p>.<p>ಸೌತ್ವೆಲ್ನಿವಾಸಿ ಬಿಬಿಸಿ ಪತ್ರಕರ್ತ ಕ್ವೆಂಟಿನ್ ರೇನರ್ಅವರ ಮನೆಯ ಗಾಜಿನ ಬಾಗಿಲು ಟಗರುಕೋಪದಿಂದದ್ವಂಸವಾಗಿದೆ.</p>.<p>ಯಾರೋ ತನ್ನ ಮನೆಯ ಗಾಜಿನ ಬಾಗಿಲು ಧ್ವಂಸಗೊಳಿಸಿದ್ದಾರೆಎಂದು ಆತಂಕದಲ್ಲಿದ್ದ ರೇನರ್,ಇದು ಟಗರು ತನ್ನಪ್ರತಿಬಿಂಬದೊಂದಿಗಿನ ಜಗಳದಲ್ಲಿ ಸಂಭವಿಸಿದ್ದು ಎಂದು ತಿಳಿದುಆಶ್ಚರ್ಯಗೊಂಡಿದ್ದಾರೆ.</p>.<p>'ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದುಪೋಲಿಸರಿಗೆದೂರು ದಾಖಲಿಸುವಬಗ್ಗೆಚಿಂತಿಸುತ್ತಿದ್ದೆ, ಬಳಿಕ ಗಾರ್ಡನ್ನಲ್ಲಿ ಹುಲ್ಲು ಮೇಯುತ್ತಿರುವ ಟಗರುಕಂಡಬಳಿಕ ಇದು ಅದರ ಕೆಲಸವೇ ಇರಬೇಕೆಂದುನಮಗೆಮನವರಿಕೆಯಾಯಿತು' ಎಂದು ಅವರುದಿಮಿರರ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಬಾಗಿಲಿನಲ್ಲಿ ತನ್ನ ಪ್ರತಿಬಿಂಬವನ್ನುಕಂಡು ಅದರೊಂದಿಗೆಪೈಪೋಟಿಗೆ ಇಳಿದಿರಬಹುದುಎಂದುರೇನರ್ ಅಭಿಪ್ರಾಯ ಪಟ್ಟಿದ್ದಾರೆ.</p>.<p>ಈ ಘಟನೆಯ ಬಗ್ಗೆ ರೇನರ್ದಂಪತಿಪೋಲಿಸರಿಗೆದೂರು ದಾಖಲಿಸಿದ್ದು, ಈ ಅಸ್ವಾಭಾವಿಕ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು,ಕೆಲ ಸಮಯಬಳಿಕ ಸ್ಥಳೀಯ ರೈತನೊಬ್ಬಟಗರುತನ್ನದೆಂದು ಹೇಳಿದ್ದಾನೆ.</p>.<p>‘ಟಗರುಗಾಜಿನ ಬಾಗಿಲನ್ನು ಧ್ವಂಸಗೊಳಿಸಿದ್ದನ್ನು ವಿಮಾ ಕಂಪನಿಗೆ ಕರೆಮಾಡಿ ವಿವರಿಸಲಾಗಿದ್ದು ಅವರು ಮೇಲ್ನೋಟಕ್ಕೆಇದೊಂದು ಅಸ್ವಾಭಾವಿಕ ಘಟನೆಯಂತೆ ತೋರುತ್ತಿದೆ'ಎಂದು ಪ್ರತಿಕ್ರಿಯಿಸಿದ್ದು,ಪರಿಹಾರನೀಡಲುಒಪ್ಪಿಗೆ ಸೂಚಿಸಿದ್ದಾರೆಎಂದುರೇನರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಗರು ತನ್ನ ಪ್ರತಿಬಿಂಬದೊಂದಿಗೆ ಜಗಳಕ್ಕಿಳಿದು ಮನೆಯ ಬಾಗಿಲ ಗಾಜನ್ನು ಪುಡಿಮಾಡಿದಘಟನೆಬ್ರಿಟನ್ನ ನಾಟಿಂಗ್ಹ್ಯಾಮ್ಶೈರ್ನಲ್ಲಿ ನಡೆದಿದೆ.</p>.<p>ಸೌತ್ವೆಲ್ನಿವಾಸಿ ಬಿಬಿಸಿ ಪತ್ರಕರ್ತ ಕ್ವೆಂಟಿನ್ ರೇನರ್ಅವರ ಮನೆಯ ಗಾಜಿನ ಬಾಗಿಲು ಟಗರುಕೋಪದಿಂದದ್ವಂಸವಾಗಿದೆ.</p>.<p>ಯಾರೋ ತನ್ನ ಮನೆಯ ಗಾಜಿನ ಬಾಗಿಲು ಧ್ವಂಸಗೊಳಿಸಿದ್ದಾರೆಎಂದು ಆತಂಕದಲ್ಲಿದ್ದ ರೇನರ್,ಇದು ಟಗರು ತನ್ನಪ್ರತಿಬಿಂಬದೊಂದಿಗಿನ ಜಗಳದಲ್ಲಿ ಸಂಭವಿಸಿದ್ದು ಎಂದು ತಿಳಿದುಆಶ್ಚರ್ಯಗೊಂಡಿದ್ದಾರೆ.</p>.<p>'ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದುಪೋಲಿಸರಿಗೆದೂರು ದಾಖಲಿಸುವಬಗ್ಗೆಚಿಂತಿಸುತ್ತಿದ್ದೆ, ಬಳಿಕ ಗಾರ್ಡನ್ನಲ್ಲಿ ಹುಲ್ಲು ಮೇಯುತ್ತಿರುವ ಟಗರುಕಂಡಬಳಿಕ ಇದು ಅದರ ಕೆಲಸವೇ ಇರಬೇಕೆಂದುನಮಗೆಮನವರಿಕೆಯಾಯಿತು' ಎಂದು ಅವರುದಿಮಿರರ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಬಾಗಿಲಿನಲ್ಲಿ ತನ್ನ ಪ್ರತಿಬಿಂಬವನ್ನುಕಂಡು ಅದರೊಂದಿಗೆಪೈಪೋಟಿಗೆ ಇಳಿದಿರಬಹುದುಎಂದುರೇನರ್ ಅಭಿಪ್ರಾಯ ಪಟ್ಟಿದ್ದಾರೆ.</p>.<p>ಈ ಘಟನೆಯ ಬಗ್ಗೆ ರೇನರ್ದಂಪತಿಪೋಲಿಸರಿಗೆದೂರು ದಾಖಲಿಸಿದ್ದು, ಈ ಅಸ್ವಾಭಾವಿಕ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು,ಕೆಲ ಸಮಯಬಳಿಕ ಸ್ಥಳೀಯ ರೈತನೊಬ್ಬಟಗರುತನ್ನದೆಂದು ಹೇಳಿದ್ದಾನೆ.</p>.<p>‘ಟಗರುಗಾಜಿನ ಬಾಗಿಲನ್ನು ಧ್ವಂಸಗೊಳಿಸಿದ್ದನ್ನು ವಿಮಾ ಕಂಪನಿಗೆ ಕರೆಮಾಡಿ ವಿವರಿಸಲಾಗಿದ್ದು ಅವರು ಮೇಲ್ನೋಟಕ್ಕೆಇದೊಂದು ಅಸ್ವಾಭಾವಿಕ ಘಟನೆಯಂತೆ ತೋರುತ್ತಿದೆ'ಎಂದು ಪ್ರತಿಕ್ರಿಯಿಸಿದ್ದು,ಪರಿಹಾರನೀಡಲುಒಪ್ಪಿಗೆ ಸೂಚಿಸಿದ್ದಾರೆಎಂದುರೇನರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>