‘ಗಾಜಾದಲ್ಲಿನ ಮಾನವೀಯ ಮಹಾದುರಂತಕ್ಕೆ ಇತಿಶ್ರೀ ಹಾಡಲು ಇರುವ ಅತ್ಯುತ್ತಮ ಮಾರ್ಗ ಎಂದರೆ, ಹಮಾಸ್ ಬಂಡುಕೋರರು ಸೆರೆ ಹಿಡಿದು ಒತ್ತೆಯಾಳುಗಳನ್ನಾಗಿಟ್ಟುಕೊಂಡಿರುವ ಇಸ್ರೇಲ್ನವರನ್ನು ಬಿಡುಗಡೆ ಮಾಡಬೇಕು’ ಎಂದು ರಿಯಾದ್ನಲ್ಲಿ ಗಲ್ಫ್ ಸಹಕಾರ ಮಂಡಳಿಯ ವಿದೇಶಾಂಗ ಸಚಿವರೊಂದಿಗೆ ಮಾತನಾಡುವಾಗ ತಿಳಿಸಿರುವ ಬ್ಲಿಂಕನ್, ‘ಗಾಜಾದಲ್ಲಿನ ಪರಿಸ್ಥಿತಿ ಸುಧಾರಿಸುವುದು ಸಹ ಮುಖ್ಯವಾದುದು’ ಎಂದಿದ್ದಾರೆ.