ಸಿಂಧ್ನ ಉಮರ್ಕೋಟ್ ನಗರದ ಎನ್ಎ–214 ಕ್ಷೇತ್ರದಿಂದ ಸ್ಪರ್ಧಿಸಲು ಖುರೇಷಿ ಅವರು ಈಗಾಗಲೇ ಅನುಮತಿ ಪಡೆದಿದ್ದರು. ಆದರೆ, ನ್ಯಾಯಮಂಡಳಿಯ ನಿರ್ಧಾರದಿಂದ ಖುರೇಷಿ ಅವರಿಗೆ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದೆ. ಪ್ರಸ್ತುತ, ಖುರೇಷಿ ಅವರು ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪ ಕುರಿತ ಪ್ರಕರಣದಕ್ಕೆ (ಸೈಫರ್) ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ.