ಅಂತೆಯೇ, ನಾವು ಮೂಲಭೂತವಾದ, ಭಯೋತ್ಪಾದನೆ ಕುರಿತು ಇತರೆ ಕೆಲವು ದೇಶಗಳಂತೇ ಏಕರೂಪದ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಭಾರತವು ಪಾಕಿಸ್ತಾನ ಮತ್ತು ಇಸ್ರೇಲ್ ಗಡಿಯುದ್ಧಕ್ಕೂ ಬೆದರಿಕೆ ಎದುರಿಸುತ್ತಿದೆ. ಉಭಯ ದೇಶಗಳು ಇದನ್ನು ಹತ್ತಿಕ್ಕಲು ಜಂಟಿ ಕಾರ್ಯ ಸಮೂಹವನ್ನು ಹೊಂದಿವೆ. ಈಗ ನಿಜವಾಗಿ ವಾಣಿಜ್ಯ ಚಟುವಟಿಕೆ ಮತ್ತು ಹೊಸ ಅನ್ವೇಷಣೆಯ ಚಿಂತನೆಗಳ ವಿನಿಮಯ ಹೆಚ್ಚು ನಡೆಯಬೇಕಾಗಿದೆ ಎಂದು ಹೇಳಿದರು.