‘ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದಾದ ನಂತರವಂತೂ ಪಾಕಿಸ್ತಾನ ಮತ್ತಷ್ಟು ಉಗ್ರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸಿದೆ. ಕಣಿವೆ ರಾಜ್ಯದಲ್ಲಿ ಮಂಜು ಸುರಿಯುತ್ತಿದ್ದರೂ ಈ ಕ್ರಿಯೆ ನಿಂತಿಲ್ಲ. ಅವರೆಲ್ಲರೂ ಗಡಿ ರೇಖೆಯಿಂದ, ಅಂತಾರಾಷ್ಟ್ರೀಯ ಗಡಿಗೆ ಸ್ಥಳಾಂತರಗೊಂಡಿದ್ದಾರೆ. ಆ ಮೂಲಕ ಭಾರತ ಪ್ರವೇಶಿಸುತ್ತಿದ್ದಾರೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.