ದೇಶದ ಸಾರ್ವಭೌಮತೆ ಏಕತೆ ರಕ್ಷಿಸುವ ಹಾಗೂ ಆತ್ಮಗೌರವ ಕಾಪಾಡಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದೆ. ನೇಪಾಳಿ ಜನರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಏಳಿಗೆಗಾಗಿ ನಾವೆಲ್ಲ ಒಗ್ಗಟ್ಟಾಗುವ ಅಗತ್ಯವಿದೆ
ದಿವಾಕರ ದಂಗಲ್ ‘ಜೆನ್–ಝಿ’ ಹೋರಾಟಗಾರ
ದೇಶದ ನಾಯಕತ್ವ ವಹಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ನಾವು ಸರ್ಕಾರದ ಭಾಗವೂ ಆಗುವುದಿಲ್ಲ. ಆದರೆ ಆಡಳಿತದ ಕಾವಲುಗಾರರಂತೆ ನಾವು ಕಾರ್ಯನಿರ್ವಹಿಸುತ್ತೇವೆ
‘ಜೆನ್–ಝಿ’ ಹೋರಾಟಗಾರರು
ಮತ್ತೆ ಅದೇ ಹಳೆಯ ನಾಯಕರನ್ನೇ ಅಧಿಕಾರದಲ್ಲಿ ಕುಳ್ಳಿರಿಸಬಾರದು ಎಂದು ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ನಿಜವಾದ ಸುಧಾರಣೆಗಳನ್ನಷ್ಟೆ ನಾವು ಬಯಸುತ್ತೇವೆ