ಕೊಲಂಬೊದಲ್ಲಿರುವ ಭಾರತದ ರಾಯಭಾರಿ ಸಂತೋಷ್ ಝಾ, ‘ಇಂದಿನ ಭಾರತದ ರಕ್ಷಣಾ ಉದ್ಯಮವು ಅತ್ಯುತ್ತಮವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ವದರ್ಜೆಯ ಸಾಧನಗಳನ್ನು ಹೊಂದಿದೆ. ಭಾರತವು ತನ್ನ ಸ್ನೇಹಪೂರ್ವ ಪಾಲುದಾರ ಶ್ರೀಲಂಕಾ ರೀತಿಯ ರಾಷ್ಟ್ರಗಳಿಗೆ ತನ್ನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿ ಹೊಂದಿದೆ’ ಎಂದರು.