ಸ್ವಜನ ಪಕ್ಷಪಾತ, ಅವ್ಯವಹಾರ, ರುಷುವತ್ತು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಜಾತಿ ಆಧಾರದ ಮೇಲೆ ನೇಮಕಾತಿ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅನ್ಯಾಯ ಮುಂತಾಗಿ ಬಿಜೆಪಿ ಮಾಡಿದ ಹತ್ತಾರು ಆರೋಪಗಳಿಗೆ ಚುಚ್ಚು ಮಾತಿನಲ್ಲೇ ಉತ್ತರ ನೀಡಿದ ಮುಖ್ಯಮಂತ್ರಿ ದೇವೇಗೌಡ ಅವರು ಎಲ್ಲವನ್ನೂ ತಳ್ಳಿಹಾಕಿದರು.