ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ | ಕಲೆ ಮೂಲಕ ಜೀವನಕಲೆಯ ಪಾಠ

Published : 4 ಸೆಪ್ಟೆಂಬರ್ 2023, 19:37 IST
Last Updated : 4 ಸೆಪ್ಟೆಂಬರ್ 2023, 19:37 IST
ಫಾಲೋ ಮಾಡಿ
Comments
ಕನ್ನಡ ಕಲಿಕೆ ಜೊತೆ ನಾಟಕ, ಸಂಗೀತವನ್ನು ಆಸಕ್ತಿಯಿಂದ ಕಲಿಸುವ ನಾರಾಯಣ ಸರ್ ನಮ್ಮ ಪಾಲಿನ ಹೆಮ್ಮೆಯ ಮೇಷ್ಟ್ರು. ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ.
ದರ್ಶನ್ ಎಸ್.ಭಟ್ಟ, ವಿದ್ಯಾರ್ಥಿ
ಸರಳ ರೀತಿ ಪಾಠ ಬೋಧಿಸುವುದರ ಜೊತೆಗೆ ಬದುಕಿನ ಮಹತ್ವವನ್ನು ತಿಳಿಸುವ ನಾರಾಯಣ ಸರ್ ಅಪರೂಪದ ಮೇಷ್ಟ್ರು. ಅವರು ನಮ್ಮ ಪಾಲಿಗೆ ದೇವರು ಕೊಟ್ಟ ಉಡುಗೊರೆ.
ರಕ್ಷಾ ದಿನೇಶ್ ಹೆಗಡೆ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT