‘ಅದೆಲ್ಲ ಆಗಲ್ಲ, ಅತ್ತ ಗಡಿನಾಡಲ್ಲಿ ಒಬ್ಬರು ಅವರಣ್ಣನ ಸಪೋರ್ಟ್ನಿಂದ ಈಗ ಮೇಲ್ಮನೆಗೆ ಆಯ್ಕೆಯಾಗಿದಾರೆ. ಇತ್ತ ಅರೆ ಮಲೆನಾಡಲ್ಲಿ ಒಬ್ಬರನ್ನು ಅವರ ತಾತ ಮೇಲ್ಮನೆಗೆ ಗೆಲ್ಲಿಸಿದ್ರಂತೆ. ಅದೇ ಥರ ತುಮಕೂರು, ಶಿವಮೊಗ್ಗ, ಧಾರವಾಡದಲ್ಲೂ ಅವರ ಅಪ್ಪಂದಿರ ಇಲ್ಲವೇ ಅಣ್ಣಂದಿರ ಬಲದಿಂದ ಮೇಲ್ಮನೆಗೆ ಹೋಗಿದಾರೆ. ಈಗ ಅವರದೇ ರಾಜ್ಯಭಾರ, ಯಜಮಾನಿಕೆ’.