ಎಲ್ಲ್ಯದೆ ನಮ್ಮ ತಾವು ಕೊರೊನಾ! ತಬ್ಬಿಕ್ಯಳನ ಬನ್ನಿ ಅಂತ ಮುದ್ದಿನ ತಬ್ಲಿಗಳೆಲ್ಲಾ ತಬ್ಬುಗಾರಿಕೆ ಚಳವಳಿ ಮಾಡ್ತಿದ್ದೋ! ಅಲ್ಲಿಂದ ತಪ್ಪಿಸಿಕ್ಯಂಡು ಬರೊತ್ತಿಗೆ ಏಳು-ಹನ್ನೊಂದಾಯ್ತು ಕನೋ. ಪೊಲೀಸು, ಡಾಕ್ಟ್ರು- ನರ್ಸು, ಕಾರ್ಯಕರ್ತರ ಕೆಲಸ ಕಷ್ಟಾ ಕಯ್ಯಾ! ಅವರಿಗೆ ಕಾಲುಮುಗೀಬೇಕು! ಪಡಿಪಾಟಲು ಬಿದ್ದು ಸಂದೇಗೆ ಮನೆಗೆ ಬಂದ್ನಾ, ನನ್ನೆಂಡ್ರು 21 ದಿನ ಗ್ಯಾರೇಜಗೇ ಕ್ವಾರಂಟೈನು ಅಂತ ತಬ್ಲಿ ಮಾಡಿ, ತಟ್ಟೆ-ಲೋಟ, ಚಾಪೆ ಕೊಟ್ಟವಳೆ ಅಂದ್ರು.