‘ನಾ ಏನ್ ನೀರಾವರಿ ಇಲಾಖೆ ಎಂಜಿನಿಯರ್ ಏನು ಹಂಗ ಲಕ್ಷಗಟ್ಟಲೆ ರೊಕ್ಕ ಮುಚ್ಚಿಡಾಕೆ... ನಮ್ಮಂಥೋರ ಹತ್ರ ತಿಂಗಳ ಕೊನಿಗಿ ತರಕಾರಿ, ಪೆಟ್ರೋಲಿಗೆ ರೊಕ್ಕ ಇರಂಗಿಲ್ಲ. ಅದ್ಯಾರೋ ಎಂಜಿನಿಯರ್ರು ಎಂಟ್ಹತ್ತು ಕೆಜಿ ಬಂಗಾರ, 28 ಮನಿ ಮಾಡ್ಯಾನಂತೆ, ಅಂಥೋವ್ರಿಗೆ ಹೋಗಿ ಕೇಳು. ಅದ್ಸರಿ, ನಿನಗ್ಯಾಕಲೇ ಈಗ ರೊಕ್ಕ?’ ಎಂದೆ.