‘ಇನ್ನುಳಿದ ಯಾವ್ಯಾವ ಜಿಲ್ಲೆವಳಗ ಯಾರ ಪ್ರತಿಮೆ ನಿಲ್ಲಿಸಬೌದು, ಯಾರ ಪ್ರತಿಮೆ ನಿಲ್ಲಿಸಿದರೆ ಯಾವ ಜಾತಿಯವರ ಎಷ್ಟು ಮತ ಕಮಲಕ್ಕನ ಬುಟ್ಟಿಗೆ ಬೀಳತೈತೆ, ಪ್ರತಿಮೆ ಎಷ್ಟ್ ಎತ್ತರ ಇರಬಕು, ಎಲ್ಲಿ ನಿಲ್ಲಿಸಬಕು, ಯಾರು ಉದ್ಘಾಟನೆ ಮಾಡಬಕು, ಹೀಂಗ ಇತ್ಯಾದಿ ಅಂಶಗಳನ್ನ ಅವಲಂಬಿಸಿ ಮತಗಳು ಬೀಳತಾವು. ಇದನ್ನ ಲೆಕ್ಕಾಚಾರ ಮಾಡಾಕೆ ಒಂದು ಪ್ರತಿಮಾ ಟೂಲ್ ಕಿಟ್ ಅಭಿವೃದ್ಧಿ ಮಾಡಿ ಕಮಲಕ್ಕನ ಐಟಿ ಸೆಲ್ಲಿಗೆ ಕಳಿಸಾಕತ್ತೀನಿ’ ಎಂದು ಮೀಸೆ ತಿರುವಿತು!