‘ಆಕಿ ಯಾವ ದೊಣೆನಾಯಕಿ ಹುಕುಂ ಹೊರಡಿಸಾಕೆ? ಆಕಿ ಬೇಕಾದರ ತನ್ನ ತಾಯಿನುಡಿ ಬಿಟ್ಟು ಸಂಸ್ಕೃತದಾಗೆ ಮಾತಾಡಲಿ. ಉಳಿದವರ ಉಸಾಬರಿ ಆಕಿಗೆ ಎದಕ್ಕ? ಪೆಟ್ರೋಲು, ಗ್ಯಾಸ್ ತುಟ್ಟಿ, ಈಗ ಕಲ್ಲಿದ್ದಲೂ ಇಲ್ಲ, ವಿದ್ಯುತ್ ಕೊರತೆ, ಉತ್ತರದಾಗೆ ಬಿಸಿಗಾಳಿ... ಹಿಂತಾ ಸಾವಿರ ಸಮಸ್ಯೆಗೆ ಏನು ಮಾಡಬಕು ಅಂತ ಆ ನಟ-ನಟಿಯರಿಗೆ ಕೇಳಲೇ’ ನಾನು ರೇಗಿದೆ.