ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಹೇ ರಾಮ್ ಇದು ಉದ್ಯೋಗ ಖಾತ್ರಿಯಲ್ಲ, ಕತ್ತರಿ–ಸಚಿವ ಖರ್ಗೆ ಲೇಖನ

ಮನರೇಗಾ ಯೋಜನೆಯನ್ನು ವಿಬಿ–ಜಿ ರಾಮ್ ಜಿ ಯೋಜನೆಯಾಗಿ ಬದಲಾಯಿಸಿದ್ದರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಲೇಖನ
ಪ್ರಿಯಾಂಕ್ ಖರ್ಗೆ
Published : 9 ಜನವರಿ 2026, 18:50 IST
Last Updated : 9 ಜನವರಿ 2026, 23:32 IST
ಫಾಲೋ ಮಾಡಿ
Comments
1948ರ ಜನವರಿ 30ರ ಸಂಜೆ ಮಹಾತ್ಮ ಗಾಂಧಿ ಅವರನ್ನು ತೀವ್ರಗಾಮಿಯೊಬ್ಬ ಗುಂಡಿಕ್ಕಿ ಕೊಲ್ಲುತ್ತಾನೆ. ಇಳಿ ವಯಸ್ಸಿನ ಮಹಾತ್ಮನ ಕೊನೆ ಮಾತು ‘ಹೇ ರಾಮ್‌’. 75 ವರ್ಷಗಳ ನಂತರ, 2025ರ ನವೆಂಬರ್ 18ರಂದು ಲೋಕಸಭೆಯಲ್ಲಿ, 19ರಂದು ರಾಜ್ಯಸಭೆಯಲ್ಲಿ ಚರ್ಚೆಯೇ ಇಲ್ಲದಂತೆ ಅನುಮೋದಿಸಿ, 20ರಂದು ರಾಷ್ಟ್ರಪತಿಯ ಸಹಿಯನ್ನೂ ಹಾಕಿಸಿ ಮೋದಿ ಹೇಳಿದ್ದು ‘ಜಿ ರಾಮ್‌’. ಮಹಾತ್ಮ ತನ್ನ ಕೊನೆಯುಸಿರಲ್ಲಿ ‘ಸೀತಾರಾಮ’ನನ್ನು ನೆನೆದರೆ, ಪ್ರಧಾನಿ ಮೋದಿ ತನ್ನ ಅಧಿಕಾರದ ಅಮಲಿನಲ್ಲಿ ಕೈ ಹಿಡಿದಿರುವುದು ಮಹಾತ್ಮನಿಗೆ ಗುಂಡಿಟ್ಟ ‘ನಾಥೂರಾಮ’ನನ್ನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT