ಕರ್ಣಾಟಕ ಬ್ಯಾಂಕ್: ಮಧ್ಯಂತರ ಸಿಇಒ, ಎಂಡಿ ಆಗಿ ರಾಘವೇಂದ್ರ ಭಟ್ ನೇಮಕ
Interim CEO Appointment: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಬ್ಯಾಂಕ್ ಸೋಮವಾರ ನೇಮಿಸಿದೆ.Last Updated 14 ಜುಲೈ 2025, 12:39 IST