ನಗರದಲ್ಲಿ ಇಂದು ಮುಕ್ತಾಯಗೊಂಡ, ಪ್ಲಾಸ್ಟಿಕ್ ಉದ್ಯಮಕ್ಕೆ ಸಂಬಂಧಿಸಿದ ಎರಡು ದಿನಗಳ ಅಖಿಲ ಭಾರತ ವಿಚಾರಗೋಷ್ಠಿಯು ಉಪಕರಣಗಳ ಬಿಡಿಭಾಗಗಳನ್ನು ತಯಾರಿಸುವಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಆಮದು
ಲೈಸೆನ್ಸ್ಗಳನ್ನು ನೀಡುವುದರಲ್ಲಿಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿತು. ಕೈಗಾರಿಕಾ ಉಪಸಚಿವ ಶ್ರೀ ಎ.ಪಿ. ಅಪ್ಪಣ್ಣನವರು ಗೋಷ್ಠಿಯ ಸಮಾರೋಪ ಭಾಷಣ ಮಾಡಿದರು.