<p><strong>ಪ್ಲಾಸ್ಟಿಕ್ ಉದ್ಯಮದ ವಿಶೇಷ ಉಪಕರಣ ಕೇಂದ್ರ: ನಗರದಲ್ಲಿ ಸ್ಥಾಪಿಸಲು ನಿರ್ಧಾರ</strong></p>.<p><strong>ಬೆಂಗಳೂರು, ಫೆ. 9– </strong>ನಗರದಲ್ಲಿ ಪ್ಲಾಸ್ಟಿಕ್ ಉದ್ಯಮಕ್ಕೆ ಅಗತ್ಯವಾದ ವಿಶೇಷ ಉಪಕರಣ ಕೇಂದ್ರವು ಡೆನ್ಮಾರ್ಕ್ ಸರ್ಕಾರದ ನೆರವಿನೊಂದಿಗೆ ಸ್ಥಾಪಿತ<br />ವಾಗಲಿದೆ. ರಾಜಾಜಿನಗರದಲ್ಲಿರುವ ಸಣ್ಣ ಕೈಗಾರಿಕೆಗಳ ಸೇವಾ ಕಾರ್ಪೊರೇಷನ್ನಿನ ಆಶ್ರಯದಲ್ಲಿ ಅದನ್ನು<br />ಸ್ಥಾಪಿಸಲಾಗುವುದು.</p>.<p>ನಗರದಲ್ಲಿ ಇಂದು ಮುಕ್ತಾಯಗೊಂಡ, ಪ್ಲಾಸ್ಟಿಕ್ ಉದ್ಯಮಕ್ಕೆ ಸಂಬಂಧಿಸಿದ ಎರಡು ದಿನಗಳ ಅಖಿಲ ಭಾರತ ವಿಚಾರಗೋಷ್ಠಿಯು ಉಪಕರಣಗಳ ಬಿಡಿಭಾಗಗಳನ್ನು ತಯಾರಿಸುವಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಆಮದು<br />ಲೈಸೆನ್ಸ್ಗಳನ್ನು ನೀಡುವುದರಲ್ಲಿಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿತು. ಕೈಗಾರಿಕಾ ಉಪಸಚಿವ ಶ್ರೀ ಎ.ಪಿ. ಅಪ್ಪಣ್ಣನವರು ಗೋಷ್ಠಿಯ ಸಮಾರೋಪ ಭಾಷಣ ಮಾಡಿದರು.</p>.<p><strong>ದೆಹಲಿಯಲ್ಲಿ ರಷ್ಯನ್ ಅಧಿಕಾರಿ ನಾಪತ್ತೆ</strong></p>.<p><strong>ನವದೆಹಲಿ, ಫೆ. 9–</strong> ಇಲ್ಲಿನ ಸೋವಿಯತ್ ಸಮಾಚಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ರಷ್ಯನ್ ಅಧಿಕಾರಿಯೊಬ್ಬರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾ<br />ರೆಂದು ಅಧಿಕೃತವಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ಲಾಸ್ಟಿಕ್ ಉದ್ಯಮದ ವಿಶೇಷ ಉಪಕರಣ ಕೇಂದ್ರ: ನಗರದಲ್ಲಿ ಸ್ಥಾಪಿಸಲು ನಿರ್ಧಾರ</strong></p>.<p><strong>ಬೆಂಗಳೂರು, ಫೆ. 9– </strong>ನಗರದಲ್ಲಿ ಪ್ಲಾಸ್ಟಿಕ್ ಉದ್ಯಮಕ್ಕೆ ಅಗತ್ಯವಾದ ವಿಶೇಷ ಉಪಕರಣ ಕೇಂದ್ರವು ಡೆನ್ಮಾರ್ಕ್ ಸರ್ಕಾರದ ನೆರವಿನೊಂದಿಗೆ ಸ್ಥಾಪಿತ<br />ವಾಗಲಿದೆ. ರಾಜಾಜಿನಗರದಲ್ಲಿರುವ ಸಣ್ಣ ಕೈಗಾರಿಕೆಗಳ ಸೇವಾ ಕಾರ್ಪೊರೇಷನ್ನಿನ ಆಶ್ರಯದಲ್ಲಿ ಅದನ್ನು<br />ಸ್ಥಾಪಿಸಲಾಗುವುದು.</p>.<p>ನಗರದಲ್ಲಿ ಇಂದು ಮುಕ್ತಾಯಗೊಂಡ, ಪ್ಲಾಸ್ಟಿಕ್ ಉದ್ಯಮಕ್ಕೆ ಸಂಬಂಧಿಸಿದ ಎರಡು ದಿನಗಳ ಅಖಿಲ ಭಾರತ ವಿಚಾರಗೋಷ್ಠಿಯು ಉಪಕರಣಗಳ ಬಿಡಿಭಾಗಗಳನ್ನು ತಯಾರಿಸುವಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಆಮದು<br />ಲೈಸೆನ್ಸ್ಗಳನ್ನು ನೀಡುವುದರಲ್ಲಿಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿತು. ಕೈಗಾರಿಕಾ ಉಪಸಚಿವ ಶ್ರೀ ಎ.ಪಿ. ಅಪ್ಪಣ್ಣನವರು ಗೋಷ್ಠಿಯ ಸಮಾರೋಪ ಭಾಷಣ ಮಾಡಿದರು.</p>.<p><strong>ದೆಹಲಿಯಲ್ಲಿ ರಷ್ಯನ್ ಅಧಿಕಾರಿ ನಾಪತ್ತೆ</strong></p>.<p><strong>ನವದೆಹಲಿ, ಫೆ. 9–</strong> ಇಲ್ಲಿನ ಸೋವಿಯತ್ ಸಮಾಚಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ರಷ್ಯನ್ ಅಧಿಕಾರಿಯೊಬ್ಬರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾ<br />ರೆಂದು ಅಧಿಕೃತವಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>