ನವದೆಹಲಿ, ಆ.6– ರಷ್ಯ, ತನ್ನ ಭೂಪಟಗಳಲ್ಲಿ ಭಾರತದ ಬಹು ಭಾಗಗಳನ್ನು ಚೀನಾಕ್ಕೆ ಸೇರಿದೆಯೆಂದು ತೋರಿಸಿ ನಡೆಸಿರುವ ‘ಭೂಪಟಾಕ್ರಮಣ’ವನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿರುವುದರ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಮತ್ತು ಜನಸಂಘ ಸದಸ್ಯರು ಸಭಾತ್ಯಾಗ ಮಾಡಿದರು.