ಸೋಮವಾರ, 3 ನವೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಸೈಕ್ಲಿಂಗ್‌: ಅರ್ಜುನ್, ವಿದ್ಯಾಗೆ ಚಿನ್ನ

ಧಾರವಾಡದ ಅರ್ಜುನ್‌ ಕಲಾಲ್‌ ಹಾಗೂ ಬಾಗಲಕೋಟೆಯ ವಿದ್ಯಾ ಮುತ್ತಪ್ಪ ಲಮಾಣಿ ಅವರು ಇಲ್ಲಿ ನಡೆಯುತ್ತಿರುವ
Last Updated 3 ನವೆಂಬರ್ 2025, 18:12 IST
ಸೈಕ್ಲಿಂಗ್‌: ಅರ್ಜುನ್, ವಿದ್ಯಾಗೆ ಚಿನ್ನ

ಚೆಸ್‌ ವಿಶ್ವಕಪ್‌: ನಾರಾಯಣನ್ , ಪ್ರಣವ್‌, ಸಾಧ್ವಾನಿ ಮುನ್ನಡೆ

ಭಾರತದ ಎಸ್‌.ಎಲ್‌.ನಾರಾಯಣನ್ ಅವರು ಪೆರುವಿನ ಸ್ಟೀವನ್ ರೋಜಾಸ್‌ ಅವರನ್ನು ಸೋಮವಾರ ಟೈಬ್ರೇಕರ್‌ನಲ್ಲಿ ಮಣಿಸಿ ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯ 128ರ ಸುತ್ತಿಗೆ ಅರ್ಹತೆ ಪಡೆದರು.
Last Updated 3 ನವೆಂಬರ್ 2025, 18:11 IST
ಚೆಸ್‌ ವಿಶ್ವಕಪ್‌: ನಾರಾಯಣನ್ , ಪ್ರಣವ್‌, ಸಾಧ್ವಾನಿ ಮುನ್ನಡೆ

ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

Table Tennis Event: ಬೆಂಗಳೂರು ನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯು ನವೆಂಬರ್ 17 ಮತ್ತು 18ರಂದು ಅಂತರ ಶಾಲಾ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತಿದೆ. ಸಬ್‌ಜೂನಿಯರ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
Last Updated 3 ನವೆಂಬರ್ 2025, 16:03 IST
ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

ಚೆಸ್‌: ರೋನಕ್, ಕಾರ್ತಿಕ್‌ ಮುನ್ನಡೆ

ಭಾರತದ ಅನುಭವಿ ಆಟಗಾರ ಸೂರ್ಯಶೇಖರ್‌ ಗಂಗೂಲಿ ಹಾಗೂ ಗ್ರ್ಯಾಂಡ್‌ಮಾಸ್ಟರ್‌ಗಳಾದ ರೋನಕ್ ಸಾಧ್ವಾನಿ
Last Updated 2 ನವೆಂಬರ್ 2025, 20:39 IST
ಚೆಸ್‌: ರೋನಕ್, ಕಾರ್ತಿಕ್‌ ಮುನ್ನಡೆ

ಹೈಲೊ ಓಪನ್‌: ಉನ್ನತಿ ಅಭಿಯಾನ ಅಂತ್ಯ

Badminton: ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಹೈಲೊ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಪುತ್ರಿ ಕುಸುಮಾ ವಾರ್ದನಿ ಎದುರು ಪರಾಭವಗೊಂಡರು. ಅದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.
Last Updated 2 ನವೆಂಬರ್ 2025, 15:44 IST
ಹೈಲೊ ಓಪನ್‌: ಉನ್ನತಿ ಅಭಿಯಾನ ಅಂತ್ಯ

ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು

Arjun Sonawane Death: ಮಹಾರಾಷ್ಟ್ರದ ಯುವ ಆರ್ಚರಿ ಪಟು ಅರ್ಜುನ್ ಸೋನವಣೆ ರಾಜಸ್ಥಾನದ ಕೋಟಾ ಜಂಕ್ಷನ್‌ನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2025, 15:35 IST
ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು

ಭುವನೇಶ್ವರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಸಮ್ಮೇಳನ

FIDE Event: ಫಿಡೆ ಮತ್ತು ಅಖಿಲ ಭಾರತ ಚೆಸ್‌ ಫೆಡರೇಷನ್‌ ಜಂಟಿಯಾಗಿ ಆಯೋಜಿಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಅಂತರರಾಷ್ಟ್ರೀಯ ಸಮ್ಮೇಳನ 2026ರ ಜನವರಿಯಲ್ಲಿ ಭುವನೇಶ್ವರದ ಕೆಐಐಟಿ ಸಂಸ್ಥೆಯಲ್ಲಿ ನಡೆಯಲಿದೆ.
Last Updated 2 ನವೆಂಬರ್ 2025, 15:22 IST
ಭುವನೇಶ್ವರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಸಮ್ಮೇಳನ
ADVERTISEMENT

ವಿಶ್ವ ಸ್ನೂಕರ್‌: ಪಂಕಜ್‌ ನಾಯಕತ್ವ

ಮೂರು ಬಾರಿಯ ಚಾಂಪಿಯನ್‌ ಪಂಕಜ್‌ ಅಡ್ವಾಣಿ ಅವರು ದೋಹಾದಲ್ಲಿ ಸೋಮವಾರ ಆರಂಭವಾಗಲಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
Last Updated 2 ನವೆಂಬರ್ 2025, 14:26 IST
ವಿಶ್ವ ಸ್ನೂಕರ್‌: ಪಂಕಜ್‌ ನಾಯಕತ್ವ

ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್‌, ಮಾನಸಿ ಜಯದ ಸಂಭ್ರಮ

Mangalore Badminton Tournament: ಈ ಋತುವಿನಲ್ಲಿ ಸತತ ವೈಫಲ್ಯ ಕಂಡಿದ್ದ ತಮಿಳುನಾಡಿನ ಋತ್ವಿಕ್ ಸತೀಶ್ ಕುಮಾರ್, ಕಡಲ ನಗರಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಛತ್ತೀಸಘಡದ ರೌನಕ್ ಚೌಹಾಣ್ ಅವರ ಸೀನಿಯರ್ ವಿಭಾಗದ ಪ್ರಶಸ್ತಿ ಕನಸನ್ನು ಸತೀಶ್ ಭಾನುವಾರ ಭಗ್ನಗೊಳಿಸಿದರು.
Last Updated 2 ನವೆಂಬರ್ 2025, 13:13 IST
ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್‌, ಮಾನಸಿ ಜಯದ ಸಂಭ್ರಮ

ಬ್ಯಾಡ್ಮಿಂಟನ್ ಟೂರ್ನಿ: ಮಾನಸಿ, ರೌನಕ್‌ಗೆ ಮೊದಲ ಪ್ರಶಸ್ತಿ ನಿರೀಕ್ಷೆ

ಸತೀಶ್‌ಗೆ ಸುಲಭ ಜಯ; ರೋಹನ್, ಅಸ್ಮಿತಾ ಫೈನಲ್‌ಗೆ
Last Updated 1 ನವೆಂಬರ್ 2025, 23:30 IST
ಬ್ಯಾಡ್ಮಿಂಟನ್ ಟೂರ್ನಿ: ಮಾನಸಿ, ರೌನಕ್‌ಗೆ ಮೊದಲ ಪ್ರಶಸ್ತಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT