‘ಇಡೀ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹೊಲ ಮನೆ ಕೊಚ್ಚಿಕೆಂಡು ಹೋಗ್ಯಾವ, ಬದುಕು ಮೂರಾಬಟ್ಟೆ ಆಗೈತಿ, ಕಾಳಜಿ ಕೇಂದ್ರದಾಗೆ ಬಸಿರು, ಬಾಣಂತಿ, ಮಕ್ಕಳು ಸರಿಯಾದ ಕಾಳಜಿ ಇಲ್ಲದೇ ವದ್ದಾಡತಾರ. ಲಗೂನೆ ಹೋಗಿ ಮೋದಿ ಮಾಮಾನ ಕಡಿಂದ ಕೋಟಿಗಟ್ಟಲೆ ಪರಿಹಾರ ತರೂದು ಬಿಟ್ಟು, ಇಲ್ಲಿ ರಾಜಾಹುಲಿ, ಬಂಡೆ, ಹುಲಿಯಾ ಒಬ್ಬರಿಗೊಬ್ಬರು ಕೆಸರು ಹಾಕ್ಕೋತ ಏನು ಹಕೀಕತ್ ನೆಡಸ್ಯಾರ... ಬೆಕ್ಕಣ್ಣ ವಾಂಟ್ಸ್ ಟು ನೋ’.