<p><strong>ಪಿಸ್ತೂಲು ತೋರಿಸಿ ನಗರ ಬ್ಯಾಂಕ್ ದರೋಡೆ</strong></p>.<p><strong>ಬೆಂಗಳೂರು, ನ. 6– </strong>ಮಹಿಳೆಯೂ ಸೇರಿದಂತೆ ಇಬ್ಬರು ಎರಡು ಆಟಿಕೆ ಪಿಸ್ತೂಲ್ಗಳನ್ನು ಹಿಡಿದು ಹಾಡಹಗಲೇ ಬ್ಯಾಂಕೊಂದಕ್ಕೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಭದ್ರತಾ ಕೋಣೆಯಿಂದ 6.80 ಲಕ್ಷ ರೂಪಾಯಿ ಹಣವಿದ್ದ ಬ್ರೀಫ್ಕೇಸ್ ದರೋಡೆ ಮಾಡಿ ಪರಾರಿಯಾದ ಪ್ರಕರಣ ನಗರದಲ್ಲಿ ಇಂದು ನಡೆದಿದೆ.</p>.<p>ಸಂಜಯನಗರದ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ಗೆ ಮಧ್ಯಾಹ್ನ 12.30ರಲ್ಲಿ ಆರಡಿ ಎತ್ತರದ ಯುವಕ ಹಾಗೂ ಆಕರ್ಷಕ ಮೈಕಟ್ಟಿನ ಲಕ್ಷಣವಾದ ಯುವತಿ ನುಗ್ಗಿದರು ಎನ್ನಲಾಗಿದೆ.</p>.<p><strong>ವಿದ್ಯಾರ್ಥಿಗಳಿಗೆ ಬಂದೂಕು ಮಾರುವ ಜಾಲ ಪತ್ತೆ</strong></p>.<p><strong>ಬೆಂಗಳೂರು, ನ. 6–</strong> ವಿದ್ಯಾರ್ಥಿ ಸಮುದಾಯಕ್ಕೆ ಬಂದೂಕು ಮತ್ತು ಮದ್ದು–ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಉತ್ತರದ ರಾಜ್ಯಗಳ ವಿದ್ಯಾರ್ಥಿಗಳ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.</p>.<p>ಮತ್ತಿಕೆರೆಯಲ್ಲಿ ಪಿಸ್ತೂಲ್ ಮಾರಲು ಯತ್ನಿಸಿದ ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ಮಾಜಿ ವಿದ್ಯಾರ್ಥಿ ರತ್ನಕುಮಾರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿಸ್ತೂಲು ತೋರಿಸಿ ನಗರ ಬ್ಯಾಂಕ್ ದರೋಡೆ</strong></p>.<p><strong>ಬೆಂಗಳೂರು, ನ. 6– </strong>ಮಹಿಳೆಯೂ ಸೇರಿದಂತೆ ಇಬ್ಬರು ಎರಡು ಆಟಿಕೆ ಪಿಸ್ತೂಲ್ಗಳನ್ನು ಹಿಡಿದು ಹಾಡಹಗಲೇ ಬ್ಯಾಂಕೊಂದಕ್ಕೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಭದ್ರತಾ ಕೋಣೆಯಿಂದ 6.80 ಲಕ್ಷ ರೂಪಾಯಿ ಹಣವಿದ್ದ ಬ್ರೀಫ್ಕೇಸ್ ದರೋಡೆ ಮಾಡಿ ಪರಾರಿಯಾದ ಪ್ರಕರಣ ನಗರದಲ್ಲಿ ಇಂದು ನಡೆದಿದೆ.</p>.<p>ಸಂಜಯನಗರದ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ಗೆ ಮಧ್ಯಾಹ್ನ 12.30ರಲ್ಲಿ ಆರಡಿ ಎತ್ತರದ ಯುವಕ ಹಾಗೂ ಆಕರ್ಷಕ ಮೈಕಟ್ಟಿನ ಲಕ್ಷಣವಾದ ಯುವತಿ ನುಗ್ಗಿದರು ಎನ್ನಲಾಗಿದೆ.</p>.<p><strong>ವಿದ್ಯಾರ್ಥಿಗಳಿಗೆ ಬಂದೂಕು ಮಾರುವ ಜಾಲ ಪತ್ತೆ</strong></p>.<p><strong>ಬೆಂಗಳೂರು, ನ. 6–</strong> ವಿದ್ಯಾರ್ಥಿ ಸಮುದಾಯಕ್ಕೆ ಬಂದೂಕು ಮತ್ತು ಮದ್ದು–ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಉತ್ತರದ ರಾಜ್ಯಗಳ ವಿದ್ಯಾರ್ಥಿಗಳ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.</p>.<p>ಮತ್ತಿಕೆರೆಯಲ್ಲಿ ಪಿಸ್ತೂಲ್ ಮಾರಲು ಯತ್ನಿಸಿದ ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ಮಾಜಿ ವಿದ್ಯಾರ್ಥಿ ರತ್ನಕುಮಾರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>