ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 2–2–1973: ಕಾಂಗ್ರೆಸ್ಸಿಗರಿಗೆ ಕರೆ

Last Updated 1 ಫೆಬ್ರುವರಿ 2023, 19:29 IST
ಅಕ್ಷರ ಗಾತ್ರ

ಐದನೇ ಯೋಜನೆ ಜಾರಿಗೆ ಶ್ರಮಿಸಲು ಕಾಂಗ್ರೆಸ್ಸಿಗರಿಗೆ ಕರೆ

ನವದೆಹಲಿ, ಫೆ. 1– ಐದನೆಯ ಯೋಜನೆ ಜಾರಿಗೆ ಬರಲು ಕಾಂಗ್ರೆಸ್‌ ಸದಸ್ಯರು ಸಕ್ರಿಯಾತ್ಮಕವಾಗಿ ಸಹಕರಿಸಬೇಕೆಂದು ಪ್ರಧಾನಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಡಾ. ಶಂಕರದಯಾಳ್‌ ಶರ್ಮ ಅವರು ದೇಶದ ಎಲ್ಲ ಕಾಂಗ್ರೆಸ್‌ ನಾಯಕರಿಗೆ ಇಂದು ಕರೆ ನೀಡಿದರು. ಯೋಜನೆ ಕಾರ್ಯಕ್ರಮ ಮತ್ತು ಸಾಮಾಜಿಕ– ಆರ್ಥಿಕ ಸುಧಾರಣೆಗೆ ಕ್ರಮಗಳು ಜಾರಿಗೆ ಬರುವುದನ್ನು ಪೂರ್ತಿ ಆಡಳಿತಾಂಗದ ಮೇಲೆ ಹೊರಿಸುವುದ ರಲ್ಲಿ ಇರುವ ಅಪಾಯದ ವಿರುದ್ಧ ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT