<p>ಹುಲಿ ರಕ್ಷಣೆಗೆ ಬೃಹತ್ ಯೋಜನೆ</p>.<p>ಕಾರ್ಬಟ್ ಉದ್ಯಾನ, ನೈನಿತಾಲ್, ಏ.1– ವ್ಯಾಘ್ರ ಸಂತಾನ ನಶಿಸಿಹೋಗುವುದನ್ನು ತಡೆಗಟ್ಟುವ 6 ವರ್ಷ ಕಾಲಾವಧಿಯ 4 ಕೋಟಿ ರೂಪಾಯಿ ಯೋಜನೆ ಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಸಾರಿಗೆ ಖಾತೆ ಸಚಿವ ಡಾ. ಕರಣ್ ಸಿಂಗ್ ಅವರು ಇಂದು ಇಲ್ಲಿ ಉದ್ಘಾಟಿಸಿದರು.</p>.<p>‘ಈಗಿನ ಪರಿಸ್ಥಿತಿ ಮುಂದುವರಿದರೆ ವನ್ಯಮೃಗ ಜೀವನದ ವಿಶ್ವ ಸಂಕೇತವಾಗಿರುವ ಹುಲಿ, ನಮ್ಮ ಮಕ್ಕಳ ಪಾಲಿಗೆ ನೋಡಲೂ ಸಿಗದ ಹಾಗೆ ಆಗಿಹೋಗಬಹುದು’ ಎಂದು ಕರಣ್ ಸಿಂಗ್ ಕಳವಳ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಲಿ ರಕ್ಷಣೆಗೆ ಬೃಹತ್ ಯೋಜನೆ</p>.<p>ಕಾರ್ಬಟ್ ಉದ್ಯಾನ, ನೈನಿತಾಲ್, ಏ.1– ವ್ಯಾಘ್ರ ಸಂತಾನ ನಶಿಸಿಹೋಗುವುದನ್ನು ತಡೆಗಟ್ಟುವ 6 ವರ್ಷ ಕಾಲಾವಧಿಯ 4 ಕೋಟಿ ರೂಪಾಯಿ ಯೋಜನೆ ಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಸಾರಿಗೆ ಖಾತೆ ಸಚಿವ ಡಾ. ಕರಣ್ ಸಿಂಗ್ ಅವರು ಇಂದು ಇಲ್ಲಿ ಉದ್ಘಾಟಿಸಿದರು.</p>.<p>‘ಈಗಿನ ಪರಿಸ್ಥಿತಿ ಮುಂದುವರಿದರೆ ವನ್ಯಮೃಗ ಜೀವನದ ವಿಶ್ವ ಸಂಕೇತವಾಗಿರುವ ಹುಲಿ, ನಮ್ಮ ಮಕ್ಕಳ ಪಾಲಿಗೆ ನೋಡಲೂ ಸಿಗದ ಹಾಗೆ ಆಗಿಹೋಗಬಹುದು’ ಎಂದು ಕರಣ್ ಸಿಂಗ್ ಕಳವಳ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>