ದೇಶದ ಪ್ರಧಾನಿಯಿಂದ ಶಿಲಾನ್ಯಾಸ ನಡೆಯುವುದು ಹೆಮ್ಮೆಯ ವಿಚಾರವಾದರೂ ಈ ಕಾರ್ಯ ಹಿರಿಯ ರಾಜಕಾರಣಿ ಮತ್ತು ಮುತ್ಸದ್ದಿ ಅಡ್ವಾಣಿಯವರಿಂದ ನಡೆದರೆ, ಶಿಲಾನ್ಯಾಸ ಕಾರ್ಯಕ್ರಮ ಇನ್ನೂ ಹೆಚ್ಚು ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ. ತಮ್ಮ ಜೀವಮಾನದ ಹೋರಾಟದ ಫಲಶ್ರುತಿಯನ್ನು ನೋಡಿ ಅವರು ಸಾರ್ಥಕತೆಯನ್ನು ಅನುಭವಿಸಬಹುದು.