ರಾಜ್ಯದಲ್ಲಿ ದಿನನಿತ್ಯ ಸಾಯುವವರಲ್ಲಿ ಕನಿಷ್ಠ 10 ಮಕ್ಕಳಾದರೂ ಅಪೌಷ್ಟಿಕತೆಯಿಂದ ಸತ್ತಿರುವುದು ಗ್ಯಾರಂಟಿ. ಕೊರೊನಾಗಿಂತ ಅಪೌಷ್ಟಿಕತೆಯೇ ಭಾರತಕ್ಕೆ ಹೆಚ್ಚು ಅಪಾಯಕಾರಿ. ಡೆಂಗಿ, ಹಕ್ಕಿಜ್ವರ, ಹಂದಿಜ್ವರ ಸಹ ಹೆಚ್ಚು ಅಪಾಯಕಾರಿ. ಆದರೆ ಕೊರೊನಾ ಬಗ್ಗೆ ಸೃಷ್ಟಿಯಾಗಿರುವ ಕಲ್ಪಿತಭೀತಿಯು ವಿಶ್ವದಲ್ಲಿಯೇ ಸಮೂಹಸನ್ನಿಯಾಗಿ ಬದಲಾಗಿದೆ. ಇದರ ಹಿಂದೆ ಯಾವ ಅಂತರರಾಷ್ಟ್ರೀಯ ವಾಣಿಜ್ಯ ಲಾಬಿ ಇದೆಯೋ?