ಉದಾಹರಣೆಗೆ, ನಮ್ಮೂರು ಗೌರಿಬಿದನೂರಿನ ಮೇಲ್ಸೇತುವೆ ಯೋಜನೆಯೊಂದು ಸಂಕೀರ್ಣ ಸಮಸ್ಯೆಗಳ ಕಾರಣ ವರ್ಷಾನುಗಟ್ಟಲೆ ಎಳೆದಿದೆ. ಹಿಂದಿನವರಿಗಿಂತ ನಾವು ಮೇಲು ಎಂಬ ಹಮ್ಮು ಆರೋಗ್ಯಕರ ಅಲ್ಲ. ವಂದೇ ಭಾರತ್ ರೈಲು ಆರಂಭವಾದ ಮಾತ್ರಕ್ಕೆ ಭಾರತದ ಜಡತೆ ಅಳಿಯಿತು ಎನ್ನುವುದು ಉತ್ಪ್ರೇಕ್ಷೆಯ ಮಾತು.
–ಎಚ್.ಎಸ್.ಮಂಜುನಾಥ, ಗೌರಿಬಿದನೂರು