ಶನಿವಾರ, 19 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ ಪ್ರಕರಣ: ಮೂರು ತಾಸು ಬೈರತಿ ಬಸವರಾಜ್‌ ವಿಚಾರಣೆ

Rowdy Sheeter Biklu Shiva Murder: ರೌಡಿ ಶೀಟರ್‌ ಶಿವ ಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವು ಕೊಲೆ ಪ್ರಕರಣದ 5ನೇ ಆರೋಪಿ,ಕೆಆರ್‌ ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರು ಭಾರತಿನಗರ ಠಾಣೆಯಲ್ಲಿ ಶನಿವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿ,ತನಿಖಾಧಿಕಾರಿಗಳ ಎದುರು ತಮ್ಮ ಹೇಳಿಕೆ ದಾಖಲಿಸಿದರು
Last Updated 19 ಜುಲೈ 2025, 16:10 IST
ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ ಪ್ರಕರಣ: ಮೂರು ತಾಸು ಬೈರತಿ ಬಸವರಾಜ್‌ ವಿಚಾರಣೆ

ಸಿದ್ದರಾಮಯ್ಯ ಪ್ರಧಾನಿ ಅಭ್ಯರ್ಥಿಯಾಗಲಿ: ಛಲವಾದಿ ನಾರಾಯಣಸ್ವಾಮಿ

Congress PM Candidate Demand: ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
Last Updated 19 ಜುಲೈ 2025, 16:07 IST
ಸಿದ್ದರಾಮಯ್ಯ ಪ್ರಧಾನಿ ಅಭ್ಯರ್ಥಿಯಾಗಲಿ: ಛಲವಾದಿ ನಾರಾಯಣಸ್ವಾಮಿ

ದುರುಪಯೋಗ ಕಾರಣಕ್ಕೆ ಕಾಯ್ದೆ ರದ್ದು ಅಸಾಧ್ಯ: ಅಶೋಕ ಬಿ. ಹಿಂಚಿಗೇರಿ

ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತ್ರಕ್ಕೆ ಅದನ್ನು ಹಿಂಪಡೆಯಲು ಆಗುವುದಿಲ್ಲ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಬಿ. ಹಿಂಚಿಗೇರಿ ಹೇಳಿದರು.
Last Updated 19 ಜುಲೈ 2025, 16:03 IST
ದುರುಪಯೋಗ ಕಾರಣಕ್ಕೆ ಕಾಯ್ದೆ ರದ್ದು ಅಸಾಧ್ಯ: ಅಶೋಕ ಬಿ. ಹಿಂಚಿಗೇರಿ

ಸಣ್ಣ ವ್ಯಾಪಾರಿಗಳಿಗೆ GST ನೋಟಿಸ್ | ಸಿ.ಎಂ ಪರಿಹಾರ ಸೂಚಿಸಲಿ: ಬಸವರಾಜ ಬೊಮ್ಮಾಯಿ

Bommai on GST Notices: ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್‌ ಹಿನ್ನೆಲೆಯಲ್ಲಿ, ಬಾಧಿತರ ವಿರುದ್ಧ ದುಡುಕಿನ ಕ್ರಮವಿತ್ತಿರುವ ಅಧಿಕಾರಿಗಳ ಬಗ್ಗೆ ಬೊಮ್ಮಾಯಿ ಮುಖ್ಯಮಂತ್ರಿಗೆ ಮಧ್ಯಪ್ರವೇಶದ ಒತ್ತಾಯ ಮಾಡಿದ್ದಾರೆ.
Last Updated 19 ಜುಲೈ 2025, 16:00 IST
ಸಣ್ಣ ವ್ಯಾಪಾರಿಗಳಿಗೆ GST ನೋಟಿಸ್ | ಸಿ.ಎಂ ಪರಿಹಾರ ಸೂಚಿಸಲಿ: ಬಸವರಾಜ ಬೊಮ್ಮಾಯಿ

ಕೃಷ್ಣಾ ಮೇಲ್ದಂಡೆ | ಅಧಿಕಾರಿಗಳ ಬೇಜವಾಬ್ದಾರಿಯಿಂದ ₹1 ಲಕ್ಷ ಕೋಟಿ ನಷ್ಟ: ಬೈರೇಗೌಡ

Krishna Upper Bank Project: ಭೂಸ್ವಾಧೀನದ ದರ ನಿರ್ಧಾರದಲ್ಲಿ ಅಧಿಕಾರಿಗಳ ತಪ್ಪಿನಿಂದ ಸರ್ಕಾರಕ್ಕೆ ₹1 ಲಕ್ಷ ಕೋಟಿ ನಷ್ಟವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
Last Updated 19 ಜುಲೈ 2025, 15:56 IST
ಕೃಷ್ಣಾ ಮೇಲ್ದಂಡೆ | ಅಧಿಕಾರಿಗಳ ಬೇಜವಾಬ್ದಾರಿಯಿಂದ ₹1 ಲಕ್ಷ ಕೋಟಿ ನಷ್ಟ: ಬೈರೇಗೌಡ

ಗ್ರೇಟರ್​ ಬೆಂಗಳೂರು ಪ್ರಾಧಿಕಾರ: 5 ನಗರ ಪಾಲಿಕೆಗಳ ರಚನೆ; ಸರ್ಕಾರ ಆದೇಶ

BBMP Reorganization: ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಂಗಾರು ಅಧಿವೇಶನದಲ್ಲಿ ಚರ್ಚೆ ನಿರೀಕ್ಷೆ.
Last Updated 19 ಜುಲೈ 2025, 15:36 IST
ಗ್ರೇಟರ್​ ಬೆಂಗಳೂರು ಪ್ರಾಧಿಕಾರ: 5 ನಗರ ಪಾಲಿಕೆಗಳ ರಚನೆ; ಸರ್ಕಾರ ಆದೇಶ

ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ

‘ಮುಜರಾಯಿ ದೇವಸ್ಥಾನಗಳ ಅರ್ಚಕರ ವೇತನ ತಾರತಮ್ಯ ನಿವಾರಿಸಲು ಕ್ರಮವಹಿಸಲಾಗಿದೆ. ಎ ಮತ್ತು ಬಿ ದರ್ಜೆ ದೇವಾಲಯಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
Last Updated 19 ಜುಲೈ 2025, 15:28 IST
ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ
ADVERTISEMENT

NEET Option Entry: ಜುಲೈ 22 ಕೊನೆ ದಿನ

NEET UG Counselling Karnataka: ವೈದ್ಯಕೀಯ ಕೋರ್ಸ್‌ಗಳಿಗೆ ಆಯ್ಕೆ ದಾಖಲೆ ಪ್ರಕ್ರಿಯೆ ಜುಲೈ 22 ಸಂಜೆ 6ಕ್ಕೆ ಮುಕ್ತಾಯವಾಗಲಿದೆ ಎಂದು ಕೆಇಎ ನೀಡಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
Last Updated 19 ಜುಲೈ 2025, 15:25 IST
NEET Option Entry: ಜುಲೈ 22 ಕೊನೆ ದಿನ

ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಯೋಜನೆ | ಮೆಟ್ರೊಗೆ 55 ಎಕರೆ ನೀಡಿ: ಶೋಭಾ

Shobha Karandlaje Demands Land for Metro:hebbalನಲ್ಲಿ ಟ್ರಾನ್ಸ್‌ಪೋರ್ಟ್ ಹಬ್‌ಗೆ 55 ಎಕರೆ ಭೂಮಿ ನೀಡಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಕ್ರಮ ವಲಸಿಗರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 19 ಜುಲೈ 2025, 15:21 IST
ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಯೋಜನೆ | ಮೆಟ್ರೊಗೆ 55 ಎಕರೆ ನೀಡಿ: ಶೋಭಾ

ಬಿಜೆಪಿಗೆ ಜಾತಿ ವಿನಾಶ ಬೇಡವಾಗಿದೆ: ಕಿಮ್ಮನೆ ರತ್ನಾಕರ

Kimmanne Ratnakar on BJP: ಜಾತ್ಯತೀತ ಪದವನ್ನೇ ಸಂವಿಧಾನದಿಂದ ತೆಗೆದುಹಾಕಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ದೂರಿದ್ದಾರೆ. ಬಿಜೆಪಿ ಮೇಲೆ ಗಂಭೀರ ಆರೋಪವಿದೆ.
Last Updated 19 ಜುಲೈ 2025, 15:17 IST
ಬಿಜೆಪಿಗೆ ಜಾತಿ ವಿನಾಶ ಬೇಡವಾಗಿದೆ: ಕಿಮ್ಮನೆ ರತ್ನಾಕರ
ADVERTISEMENT
ADVERTISEMENT
ADVERTISEMENT