ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

66ನೇ ವಸಂತಕ್ಕೆ ಕಾಲಿಟ್ಟ HD ಕುಮಾರಸ್ವಾಮಿ: ಪ್ರಧಾನಿ ಮೋದಿ ಸೇರಿ ಗಣ್ಯರ ಶುಭಾಶಯ

HD Kumaraswamy Birthday: ಕೇಂದ್ರದ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಇಂದು (ಮಂಗಳವಾರ) 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 4:39 IST
66ನೇ ವಸಂತಕ್ಕೆ ಕಾಲಿಟ್ಟ HD ಕುಮಾರಸ್ವಾಮಿ: ಪ್ರಧಾನಿ ಮೋದಿ ಸೇರಿ ಗಣ್ಯರ ಶುಭಾಶಯ

ಯಲ್ಲಾಪುರ ಬಳಿ 10 ಅಡಿ ಉದ್ದದ ಕಾಳಿಂಗ ಸರ್ಪ! ಉರಗ ರಕ್ಷಕ ಮಂಜುರಿಂದ ರಕ್ಷಣೆ

King Cobra ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಮನೆಯ ಸಮೀಪ ಬಂದಿದ್ದ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಭರತನಹಳ್ಳಿಯ ಉರಗ ರಕ್ಷಕ ಮಂಜು ಸೋಮವಾರ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 3:11 IST
ಯಲ್ಲಾಪುರ ಬಳಿ 10 ಅಡಿ ಉದ್ದದ ಕಾಳಿಂಗ ಸರ್ಪ! ಉರಗ ರಕ್ಷಕ ಮಂಜುರಿಂದ ರಕ್ಷಣೆ

ವರಿಷ್ಠರ ಭೇಟಿ | ಮಾತುಕತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

DK Shivakumar Statement: ‘ನನ್ನ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 16 ಡಿಸೆಂಬರ್ 2025, 0:30 IST
ವರಿಷ್ಠರ ಭೇಟಿ | ಮಾತುಕತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

ಬೆಳಗಾವಿ: ಭಜನೆ–ಪ್ರಾರ್ಥನೆ, ಸಾಮೂಹಿಕ ಊಟ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ವಿಭಿನ್ನ ಪ್ರತಿಭಟನೆ
Last Updated 16 ಡಿಸೆಂಬರ್ 2025, 0:30 IST
ಬೆಳಗಾವಿ: ಭಜನೆ–ಪ್ರಾರ್ಥನೆ, ಸಾಮೂಹಿಕ ಊಟ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ

ರಾಜ್ಯದಲ್ಲಿ 1,689 ಶಾಲಾ, ಕಾಲೇಜು ಆಸ್ತಿಗೆ ಖಾತೆ ಇಲ್ಲ: ಮಧು ಬಂಗಾರಪ್ಪ

Government School Records: ರಾಜ್ಯದಲ್ಲಿನ 1,689 ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಕಟ್ಟಡಗಳು ಆಯಾ ಶಾಲೆ–ಕಾಲೇಜುಗಳ ಹೆಸರಿಗೆ ಖಾತೆಯೇ ಆಗಿಲ್ಲ.
Last Updated 16 ಡಿಸೆಂಬರ್ 2025, 0:30 IST
ರಾಜ್ಯದಲ್ಲಿ 1,689 ಶಾಲಾ, ಕಾಲೇಜು ಆಸ್ತಿಗೆ ಖಾತೆ ಇಲ್ಲ: ಮಧು ಬಂಗಾರಪ್ಪ

Kannada Teacher: ಹೊರನಾಡು ಕನ್ನಡಿಗನ ಭಾಷಾ ಪ್ರೇಮ

ಅಕ್ಕಲಕೋಟ ಶಿಕ್ಷಕರ ನೆರವು; 309 ಮಂದಿ ಕೆ–ಸೆಟ್‌ ಪಾಸ್‌
Last Updated 16 ಡಿಸೆಂಬರ್ 2025, 0:30 IST
Kannada Teacher: ಹೊರನಾಡು ಕನ್ನಡಿಗನ ಭಾಷಾ ಪ್ರೇಮ

Shamanur Shivashankarappa: ಭೂಮಿ ಒಡಲು ಸೇರಿದ ಶಿವಶಂಕರಪ್ಪ

ಸರ್ಕಾರಿ ಗೌರವ, ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ
Last Updated 16 ಡಿಸೆಂಬರ್ 2025, 0:30 IST
Shamanur Shivashankarappa: ಭೂಮಿ ಒಡಲು ಸೇರಿದ ಶಿವಶಂಕರಪ್ಪ
ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ನಿಯಮ ಬದಲಿಸಿ ಪ್ರಾಂಶುಪಾಲರ ಆಯ್ಕೆ

ಅಧಿಸೂಚನೆ, ಪರೀಕ್ಷೆಯ ನಂತರ ಖಾಸಗಿ ಕಾಲೇಜು ಅಭ್ಯರ್ಥಿಗಳನ್ನು ಕೈಬಿಟ್ಟ ಸರ್ಕಾರ
Last Updated 16 ಡಿಸೆಂಬರ್ 2025, 0:30 IST
ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ನಿಯಮ ಬದಲಿಸಿ ಪ್ರಾಂಶುಪಾಲರ ಆಯ್ಕೆ

ಒತ್ತಡಕ್ಕೆ ಮಣಿದ ಸರ್ಕಾರ: ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ಹಸಿರು ನಿಶಾನೆ

ಕೇಂದ್ರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ
Last Updated 16 ಡಿಸೆಂಬರ್ 2025, 0:30 IST
ಒತ್ತಡಕ್ಕೆ ಮಣಿದ ಸರ್ಕಾರ: ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ಹಸಿರು ನಿಶಾನೆ

ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ

Transport Department: ಸಾರಿಗೆ ನಿಗಮಗಳ ವಾಹನಗಳು ಮತ್ತು ವಿವಿಧ ಇಲಾಖೆಗಳ ಚಾಲಕರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ, ಬೆಳ್ಳಿ ಪದಕ ಪುರಸ್ಕೃತರಿಗೆ ನೀಡುವ ನಗದು ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ.
Last Updated 15 ಡಿಸೆಂಬರ್ 2025, 23:46 IST
ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ
ADVERTISEMENT
ADVERTISEMENT
ADVERTISEMENT