ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ರಾಜ್ಯ ವ್ಯಾಪಿ ಸಣ್ಣ ನಿವೇಶನಗಳಿಗೆ ಒ.ಸಿ ವಿನಾಯ್ತಿ: ಎಚ್‌.ಕೆ.ಪಾಟೀಲ

Urban Development: ರಾಜ್ಯದ ಪುರಸಭೆ ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯ 1,200 ಚದರಡಿ ವರೆಗಿನ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್‌.ಕೆ. ಪಾಟೀಲ ಹೇಳಿದರು.
Last Updated 17 ಅಕ್ಟೋಬರ್ 2025, 0:01 IST
ರಾಜ್ಯ ವ್ಯಾಪಿ ಸಣ್ಣ ನಿವೇಶನಗಳಿಗೆ ಒ.ಸಿ ವಿನಾಯ್ತಿ: ಎಚ್‌.ಕೆ.ಪಾಟೀಲ

ಏಳು ನಿಗಮ–ಮಂಡಳಿ ಮುಚ್ಚಿ: ಸರ್ಕಾರಕ್ಕೆ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು

Governance Reform: ಆರ್‌.ವಿ. ದೇಶಪಾಂಡೆ ನೇತೃತ್ವದ 2ನೇ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯಲ್ಲಿ ಏಳು ನಿಗಮ–ಮಂಡಳಿಗಳನ್ನು ಮುಚ್ಚಿ, ಒಂಬತ್ತು ವಿಲೀನಗೊಳಿಸಲು ಶಿಫಾರಸು ಮಾಡಿದೆ. ಪಾರದರ್ಶಕತೆ, ದಕ್ಷತೆ ಹೆಚ್ಚಿಸುವ ಉದ್ದೇಶ.
Last Updated 16 ಅಕ್ಟೋಬರ್ 2025, 23:08 IST
ಏಳು ನಿಗಮ–ಮಂಡಳಿ ಮುಚ್ಚಿ: ಸರ್ಕಾರಕ್ಕೆ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸು

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ ಎರಡು ಸೀರೆ

ಗೆಜೆಟೆಡ್ ಪ್ರೊಬೆಷನರಿ ಹುದ್ದೆ: ನೇಮಕಾತಿ ಪರೀಕ್ಷೆಯಲ್ಲೇ ಕನ್ನಡ ವಿಷಯದಲ್ಲಿ ತೇರ್ಗಡೆಯಾಗಬೇಕು
Last Updated 16 ಅಕ್ಟೋಬರ್ 2025, 23:03 IST
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ ಎರಡು ಸೀರೆ

‘ಸಂಘ’ ಚಟುವಟಿಕೆ ನಿರ್ಬಂಧ: ಹೊಸ ನಿಯಮ ರೂಪಿಸಲು ಸಚಿವ ಸಂಪುಟ ತೀರ್ಮಾನ

ಅನುಮತಿ ಇಲ್ಲದೇ ಕಾರ್ಯಕ್ರಮ ನಡೆಸಿದರೆ ಅತಿಕ್ರಮ ಪ್ರವೇಶ ಎಂದು ಪರಿಗಣನೆ
Last Updated 16 ಅಕ್ಟೋಬರ್ 2025, 21:30 IST
‘ಸಂಘ’ ಚಟುವಟಿಕೆ ನಿರ್ಬಂಧ: ಹೊಸ ನಿಯಮ ರೂಪಿಸಲು ಸಚಿವ ಸಂಪುಟ ತೀರ್ಮಾನ

ಜೆಡಿಎಸ್‌ ಪ್ರಮುಖರ ಸಮಿತಿ ಪುನರ್‌ರಚನೆಗೆ ನಿರ್ಧಾರ

Party Strategy: ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್‌ ನಾಯಕರ ಸಭೆಯಲ್ಲಿ ಪಕ್ಷ ಸಂಘಟನೆ, ಚುನಾವಣಾ ತಂತ್ರ ರೂಪಣೆಗಾಗಿ ಪ್ರಮುಖರ ಸಮಿತಿಯನ್ನು ಪುನರ್‌ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
Last Updated 16 ಅಕ್ಟೋಬರ್ 2025, 21:01 IST
ಜೆಡಿಎಸ್‌ ಪ್ರಮುಖರ ಸಮಿತಿ ಪುನರ್‌ರಚನೆಗೆ ನಿರ್ಧಾರ

ಪ್ರೀತಿಸಲು ನಿರಾಕರಣೆ: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ; ತಲೆಮರೆಸಿಕೊಂಡ ಆರೋಪಿ

ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
Last Updated 16 ಅಕ್ಟೋಬರ್ 2025, 20:30 IST
ಪ್ರೀತಿಸಲು ನಿರಾಕರಣೆ: ಕತ್ತು ಕೊಯ್ದು ವಿದ್ಯಾರ್ಥಿನಿ ಕೊಲೆ; ತಲೆಮರೆಸಿಕೊಂಡ ಆರೋಪಿ

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ: ಸೊಲ್ಲಾಪುರ ಮೂಲದ ವ್ಯಕ್ತಿ ಬಂಧನ

Threat Case: ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಲ್ಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ ಸೊಲ್ಲಾಪುರ ಮೂಲದ ದಿನೇಶ್ ನರೋಣಿಯನ್ನು ಲಾತೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಅಕ್ಟೋಬರ್ 2025, 18:38 IST
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ: ಸೊಲ್ಲಾಪುರ ಮೂಲದ ವ್ಯಕ್ತಿ ಬಂಧನ
ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು RSS ಹೆಸರು ಬಳಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಟೀಕೆ

BY Vijayendra Attack: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರು ಬಳಸಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
Last Updated 16 ಅಕ್ಟೋಬರ್ 2025, 16:19 IST
ವೈಫಲ್ಯ ಮುಚ್ಚಿಕೊಳ್ಳಲು RSS ಹೆಸರು ಬಳಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಟೀಕೆ

ಸರ್ಕಾರಿ ನೌಕರರಿಗೆ RSS ನಿರ್ಬಂಧ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ಪತ್ರ

Priyank Kharge Letter: ‘ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು’ ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ ಬರೆದಿದ್ದಾರೆ.
Last Updated 16 ಅಕ್ಟೋಬರ್ 2025, 16:15 IST
ಸರ್ಕಾರಿ ನೌಕರರಿಗೆ RSS ನಿರ್ಬಂಧ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್  ಖರ್ಗೆ ಪತ್ರ

ಕನೇರಿ ಸ್ವಾಮೀಜಿಗೆ ಆ ಭಾಷೆ ಸಲ್ಲ: ಹೈಕೋರ್ಟ್‌ ತೀವ್ರ ಕಳವಳ

ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ ಪ್ರಶ್ನಿಸಿ ಕಾಡು ಸಿದ್ದೇಶ್ವರ ಸ್ವಾಮೀಜಿ ಅರ್ಜಿ
Last Updated 16 ಅಕ್ಟೋಬರ್ 2025, 16:02 IST
ಕನೇರಿ ಸ್ವಾಮೀಜಿಗೆ ಆ ಭಾಷೆ ಸಲ್ಲ: ಹೈಕೋರ್ಟ್‌ ತೀವ್ರ ಕಳವಳ
ADVERTISEMENT
ADVERTISEMENT
ADVERTISEMENT