ಮಲೆನಾಡು ಉಳಿಸಿ, ಶರಾವತಿ ರಕ್ಷಿಸಿ ಎಂಬ ಕೂಗು ಶಿವಮೊಗ್ಗ ಭಾಗದಲ್ಲಿ ಹಬ್ಬಿದೆ. ಇತ್ತ ರಾಜ್ಯ ಸರ್ಕಾರವು ಕೊಳ್ಳೇಗಾಲ– ಹನೂರು ರಸ್ತೆ ವಿಸ್ತರಣೆಗಾಗಿ ನೂರಾರು ಮರಗಳನ್ನು ಹನನ ಮಾಡಲು ಮುಂದಾಗಿದೆ. ನೀರಿಗಾಗಿ ಹಾಹಾಕಾರ ಉಂಟಾಗಿರುವ ಕಾಲದಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ, ಮೋಡಬಿತ್ತನೆಯಂತಹ ವಿಫಲ ಪ್ರಯತ್ನಗಳು ತರವಲ್ಲ.