ಶಾಸಕರು, ಮಂತ್ರಿಗಳು ತಮ್ಮ ಘನತೆಯನ್ನು ಮರೆತಿದ್ದಾರೆ ಎಂಬುದೂ ಸಾಬೀತಾಗಿದೆ. ಮೌಲ್ಯಗಳು ಯಾರನ್ನೂ ಬಾಧಿಸುತ್ತಿಲ್ಲ. ಈಗ ಸರ್ಕಾರಕ್ಕೆ ಬಹುಮತ ಇಲ್ಲದಿರುವುದು ಸ್ಪಷ್ಟವಾಗಿದೆ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಂಬಿಕೆಯನ್ನು ಸರ್ಕಾರ ಹೊಂದಿರಬಹುದಾದರೂ, ಸದ್ಯಕ್ಕಂತೂ ವಿಶ್ವಾಸ ಕಳೆದುಕೊಂಡಿರುವುದು ಸ್ಪಷ್ಟ.