ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ, ಕಪ್ಪು ಹಣವನ್ನು ತರದೇ ಇರುವ ಬಗ್ಗೆ ಮಾತನಾಡದ ಮೋದಿ ಮತ್ತೆ ಐದು ವರ್ಷಗಳ ಕಾಲ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಆತಂಕಕಾರಿ ಸಂಗತಿಎಂದರು.
‘ಕುಮಾರಸ್ವಾಮಿ ಹೇಳಿಕೆ ಸರಿ’
‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿಯೇ ಮಗ ಹೇಳಿದ್ದಾರೆ. ಸೈನ್ಯಕ್ಕೆ ಸೇರಲು ಇರುವ ಹಲವು ಕಾರಣಗಳಲ್ಲಿ ಬಡತನವೂ ಒಂದು ಪ್ರಮುಖ ಕಾರಣ’ಎಂದು ಪ್ರತಿಪಾದಿಸಿದರು.