ರಾಷ್ಟ್ರಧ್ವಜ ತಯಾರಿಸುವ ಬೆಂಗೇರಿ ಗ್ರಾಮ, ಬಹುತ್ವ ಭಾರತದ ಪ್ರತಿಕೃತಿ ಇದ್ದಂತಿದೆ. ಎಲ್ಲ ಸಮುದಾಯದವರೂ ಒಟ್ಟಾಗಿ, 21 ವರ್ಷಗಳ ನಂತರ ಜಾತ್ರೆ ಹಮ್ಮಿಕೊಂಡಿದ್ದಾರೆ. ಮುಸ್ಲಿಂ ಬಾಂಧವರೂ ಮನೆಗಳಿಗೆ ಸುಣ್ಣಬಣ್ಣ ಮಾಡಿ, ಮಸೀದಿಗೂ ದೀಪಾಲಂಕಾರ ಮಾಡಿ, ಅನ್ನ ಸಂತರ್ಪಣೆಗೆ ಕೊಡುಗೈ ದಾನ ನೀಡಿದ್ದಾರೆ. ಈ ಗ್ರಾಮದಲ್ಲಿ ಸೌಹಾರ್ದ ಎಂಬುದು ಬರಿಯ ಪದವಲ್ಲ, ಬದುಕಿನ ಹದ. ಅದ್ಹೇಗೆ ಈ ವಾರದ ಮಿಸಳ್ ಹಾಪ್ಚಾದಲ್ಲಿ..