ಗುರುವಾರ, 29 ಜನವರಿ 2026
×
ADVERTISEMENT

ತಂತ್ರಜ್ಞಾನ

ADVERTISEMENT

ಅಧಿಕ ಶುಲ್ಕ ವಿಧಿಸಿ ವಂಚನೆಯ ಪಾಠ ಹೇಳಿದ ಮುಂಬೈ ಟ್ಯಾಕ್ಸಿ ಚಾಲಕ: ಏನದು?

Taxi Overcharging: ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಆಟೊ ಚಾಲಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲು ನಿಗದಿತ ಶುಲ್ಕಕ್ಕಿಂ‌ತ ಹೆಚ್ಚಿನ ಬಾಡಿಗೆಯನ್ನು ಕೇಳುವುದುಂಟು.
Last Updated 29 ಜನವರಿ 2026, 5:51 IST
ಅಧಿಕ ಶುಲ್ಕ ವಿಧಿಸಿ ವಂಚನೆಯ ಪಾಠ ಹೇಳಿದ ಮುಂಬೈ ಟ್ಯಾಕ್ಸಿ ಚಾಲಕ: ಏನದು?

65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ !

Japan Working Woman: ಸಾಮಾನ್ಯವಾಗಿ 60 ವರ್ಷ ಆದಮೇಲೆ ಸರ್ಕಾರಿ ಕೆಲಸದಿಂದ ನಿವೃತ್ತಿಯನ್ನು ಪಡೆಯುತ್ತೇವೆ. ಇದು ಸರ್ಕಾರದ ನಿಯಮವೂ ಆಗಿದೆ. ಒಂದು ವೇಳೆ ಖಾಸಗಿ ಕೆಲಸದಲ್ಲಿದ್ದರೂ ಹೆಚ್ಚೆಂದರೆ, ಐದಾರು ವರ್ಷ ಸ್ವ–ಆಸಕ್ತಿಯಿಂದ ಕೆಲಸ ಮಾಡಬಹುದು.
Last Updated 28 ಜನವರಿ 2026, 10:05 IST
65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ !

ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕೂತರೆ ₹1,000 ಪಾವತಿಸಬೇಕಾದೀತು ಎಚ್ಚರ!

Bengaluru Restaurant Rules: ಬೆಂಗಳೂರಿನ ಹೋಟೆಲ್‌ನಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ, ಒಂದು ಗಂಟೆಗಿಂತ ಹೆಚ್ಚು ಕಾಲ ಕುಳಿತರೆ ಗಂಟೆಗೆ ಒಂದು ಸಾವಿರ ಪಾವತಿಸಬೇಕು ಎಂದು ಬರೆದ ಫಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 28 ಜನವರಿ 2026, 6:45 IST
ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕೂತರೆ ₹1,000 ಪಾವತಿಸಬೇಕಾದೀತು ಎಚ್ಚರ!

ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

Global Smartphone Brand: ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಫೋನ್ ಮಾರ್ಕೆಟ್ ಅನ್ನು ಗಮನಿಸುತ್ತಿರುವವರಿಗೆ ಒಂದು ದೊಡ್ಡ ಆಘಾತಕಾರಿಯಂತಹ ಸುದ್ದಿಯೊಂದು ಹರಡಿತ್ತು. ಚೀನಾ ಮೂಲದ ಒನ್‌ಪ್ಲಸ್‌ ಕಂಪನಿ ಭಾರತದಲ್ಲಿ ಬಾಗಿಲು ಹಾಕುತ್ತಿದೆ ಎಂಬುದು ಈ ಸುದ್ದಿ!
Last Updated 28 ಜನವರಿ 2026, 0:30 IST
ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

CART-T Therapy: ಶರೀರಕ್ಕೆ ಯಾವುದೇ ಸೋಂಕು ತಗುಲಿದರೆ ಅದನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಇರುತ್ತದೆ. ಶರೀರದಲ್ಲಿಯೇ ಇರುವ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕನ್ನು ನಿವಾರಿಸುತ್ತದೆ. ಇದು ಜೀವಿಗಳಿಗೆ ನಿಸರ್ಗ ನೀಡಿದ ವರದಾನ.
Last Updated 28 ಜನವರಿ 2026, 0:30 IST
ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

Environmental Concern: ಇತ್ತೀಚೆಗೆ ಬ್ರಿಟಿಷ್ ಜೀವಶಾಸ್ತ್ರಜ್ಞ ‘ಜೆರೆಮಿ ವೇಡ್’ ಅವರು ಗಂಗಾ ನದಿಯ ನೀರನ್ನು ಪರೀಕ್ಷಿಸಿ, ಸ್ವಚ್ಛತೆ ಕುರಿತು ವೀಡಿಯೊ ಹಂಚಿಕೊಂಡಿದ್ದಾರೆ. ಅವರು ಗಂಗಾ ನದಿಯ ನೀರಿನ ಕಲುಷಿತತೆಯ ಬಗ್ಗೆ ವಿವರಿಸಿದರು.
Last Updated 27 ಜನವರಿ 2026, 11:05 IST
ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

ಅತಿಯಾದ ಕೆಲಸದ ಒತ್ತಡದಿಂದ ಚೀನಾ ಟೆಕಿ ಸಾವು: ಸಾಯುತ್ತಿದ್ದರೂ ಬಿಡಲಿಲ್ಲ!

Chinese techie, 32, dies of excessive workload; ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಅತಿಯಾದ ಕೆಲಸದ ಒತ್ತಡವನ್ನು ನೀಡಿ ಕಡೆಗೆ ಉದ್ಯೋಗಿಗಳ ಪ್ರಾಣಕ್ಕೆ ಕುತ್ತು ಬರುವ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ.ಚೀನಾದಲ್ಲಿಯೂ ಒಂದು ಪ್ರಕರಣ ನಡೆದಿದ್ದು
Last Updated 25 ಜನವರಿ 2026, 5:59 IST
ಅತಿಯಾದ ಕೆಲಸದ ಒತ್ತಡದಿಂದ ಚೀನಾ ಟೆಕಿ ಸಾವು: ಸಾಯುತ್ತಿದ್ದರೂ ಬಿಡಲಿಲ್ಲ!
ADVERTISEMENT

ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ಗುಂಪಿನಿಂದ ಬಿಟ್ಟು 70 ಕಿಮೀ ಹಿಮಪರ್ವತದತ್ತ ಒಂಟಿಯಾಗಿ ಹೋದ ಪೆಂಗ್ವಿನ್ ವೈರಲ್! ಇದಕ್ಕೆ ಕಾರಣವೇಕೆ? ದಿಗ್ಭ್ರಮೆ, ಅನಾರೋಗ್ಯ ಅಥವಾ ಹೊಸ ಸ್ಥಳದ ಅನ್ವೇಷಣೆ? ವಿಜ್ಞಾನಿಗಳು ಹೇಳಿದ ಸತ್ಯ ಇಲ್ಲಿದೆ.
Last Updated 25 ಜನವರಿ 2026, 3:58 IST
ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ಲವ್! ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಕೋರ್ಟ್

Jaipur Central Jail: ರಾಜಸ್ಥಾನದ ಜೈಪುರದಲ್ಲಿರುವ ಜೈಪುರ ಸೆಂಟ್ರಲ್ ಜೈಲು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ರಾಷ್ಟ್ರದ ಗಮನ ಸೆಳೆದಿದೆ. ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಎರಡು ಜೈಲು ಹಕ್ಕಿಗಳ ನಡುವೆ ಪ್ರೇಮಾಕುಂರವಾಗಿ, ಮದುವೆಗೆ ಹೈಕೋರ್ಟ್ ಪೆರೋಲ್ ನೀಡಿದೆ.
Last Updated 23 ಜನವರಿ 2026, 15:58 IST
ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ಲವ್! ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಕೋರ್ಟ್

ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

NEET Preparation: ಜೌವಣಪುರ; ಉತ್ತರ ಪ್ರದೇಶ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು
Last Updated 23 ಜನವರಿ 2026, 11:13 IST
ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!
ADVERTISEMENT
ADVERTISEMENT
ADVERTISEMENT