ನಾಯಕ ಅಜಿಂಕ್ಯ ರಹಾನೆ (24) ರನ್ ಗಳಿಕೆ ವೇಗ ಹೆಚ್ಚಿಸುವ ಯತ್ನದಲ್ಲಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹಾ ವಿರಾಮದ ಹೊತ್ತಿಗೆ ಭಾರತ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಇನ್ನೂ 145 ರನ್ ಅಗತ್ಯವಿದೆ.ಅನುಭವಿ ಚೇತೇಶ್ವರ್ ಪೂಜಾರ(43), ರಿಷಬ್ ಪಂತ್(10) ಕ್ರೀಸ್ನಲ್ಲಿದ್ದಾರೆ.