ಸದಸ್ಯರಲ್ಲಿ ಒಬ್ಬರಾದ ಗೌತಮ್ ಗಂಭೀರ್ ಸಹಿ ಹಾಕಿಲ್ಲ. ರಜತ್ ಶರ್ಮಾ ಅವರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದು, ಇನ್ನೊಬ್ಬ ಸದಸ್ಯ ಸಹಿ ಹಾಕಿದರೆ ಶರ್ಮಾ ತಡೆಯಾಜ್ಞೆ ತರಲು ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.2018ರ ಜುಲೈನಲ್ಲಿ ಶರ್ಮಾ ಅಧಿಕಾರ ಸ್ವೀಕರಿಸಿದ್ದರು.