ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಟೀಕಿಸುವವರಿಂದ ಬೆಂಗಳೂರಿಗೆ, ರಾಜ್ಯಕ್ಕೆ ಅನ್ಯಾಯ: ಡಿ.ಕೆ.ಶಿವಕುಮಾರ್

ರಸ್ತೆಗುಂಡಿ ಕುರಿತ ಕಿರಣ್‌ ಮಜುಂದಾರ್ ಶಾ ಪೋಸ್ಟ್‌ಗೆ ಉಪ ಮುಖ್ಯಮಂತ್ರಿ ತೀವ್ರ ಅಸಮಾಧಾನ
Last Updated 15 ಅಕ್ಟೋಬರ್ 2025, 11:08 IST
ಟೀಕಿಸುವವರಿಂದ ಬೆಂಗಳೂರಿಗೆ, ರಾಜ್ಯಕ್ಕೆ ಅನ್ಯಾಯ: ಡಿ.ಕೆ.ಶಿವಕುಮಾರ್

VIDEO | ಈ ದೀಪಾವಳಿಗೆ ಹೊಸ ಟ್ರೆಂಡ್: ಮಕ್ಕಳಿಗೆ ಇಷ್ಟವಾಗುವ ಫ್ಯಾನ್ಸಿ ಪಟಾಕಿಗಳು

Fancy Crackers: ಬೆಂಗಳೂರು ಹೊರವಲಯದ ಹೊಸೂರು ರಸ್ತೆಯ ದೀಪಾವಳಿ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಹಲವು ವಿಶಿಷ್ಟ, ವಿಭಿನ್ನ ಬಗೆಯ ಪಟಾಕಿಗಳು ಮಾರಾಟಕ್ಕಿವೆ. ಕರ್ನಾಟಕ–ತಮಿಳುನಾಡು ಗಡಿಭಾಗದ ಈ ಮಾರುಕಟ್ಟೆಯಲ್ಲಿ ಶಿವಕಾಶಿಯಿಂದ ನೇರವಾಗಿ ತಂದ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.
Last Updated 15 ಅಕ್ಟೋಬರ್ 2025, 9:49 IST
VIDEO | ಈ ದೀಪಾವಳಿಗೆ ಹೊಸ ಟ್ರೆಂಡ್: ಮಕ್ಕಳಿಗೆ ಇಷ್ಟವಾಗುವ ಫ್ಯಾನ್ಸಿ ಪಟಾಕಿಗಳು

3 ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿ ಕಾಂಗ್ರೆಸ್‌ ತಾಕತ್ತು ತೋರಿಸಿದೆ: ವಸಂತಕುಮಾರ

‘ಕಾಂಗ್ರೆಸ್‌ಗೆ ಧಮ್ಮು ಹಾಗೂ ತಾಕತ್ತು ಇದ್ದದ್ದರಿಂದಲೇ ದೇಶದಲ್ಲಿ ಮೂರು ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿತ್ತು. ಬಿಜೆಪಿ ನಾಯಕರು ಇತಿಹಾಸ ಅರಿತು ಮಾತನಾಡಬೇಕು‘ ಎಂದು ವಿಧಾನ ಪರಿಷತ್‌ ಸದಸ್ಯರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ವಾಗ್ದಾಳಿ ನಡೆಸಿದರು.
Last Updated 15 ಅಕ್ಟೋಬರ್ 2025, 8:26 IST
3 ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿ ಕಾಂಗ್ರೆಸ್‌ ತಾಕತ್ತು ತೋರಿಸಿದೆ: ವಸಂತಕುಮಾರ

ಅಂಬೇಡ್ಕರ್ ಮಾರ್ಗ ಇಂದಿನ ಅಗತ್ಯ: ಸುನೀಲಕುಮಾರ ವಂಟಿ

ಬುದ್ಧಿಯ ಆಧಾರದಲ್ಲಿ ನಿಂತಿರುವ ವಿಶ್ವದ ಏಕೈಕ ಧರ್ಮ ಬೌದ್ಧ ಧರ್ಮ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಸುನೀಲಕುಮಾರ ವಂಟಿ ಹೇಳಿದರು.
Last Updated 15 ಅಕ್ಟೋಬರ್ 2025, 8:25 IST
ಅಂಬೇಡ್ಕರ್ ಮಾರ್ಗ ಇಂದಿನ ಅಗತ್ಯ: ಸುನೀಲಕುಮಾರ ವಂಟಿ

ಚಿಂಚೋಳಿ | ಮೂರ್ತಿ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ, ರಸ್ತೆತಡೆ

ಶಹಾಬಾದ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು
Last Updated 15 ಅಕ್ಟೋಬರ್ 2025, 8:24 IST
ಚಿಂಚೋಳಿ | ಮೂರ್ತಿ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ, ರಸ್ತೆತಡೆ

ಸಿಂಧನೂರು | ಬಡಾವಣೆ ವಿನ್ಯಾಸ ಅನುಮೋದನೆಗೆ ವಿಳಂಬ: ಆತ್ಮಹತ್ಯೆಗೆ ಯತ್ನ

ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡಾವಣೆ ವಿನ್ಯಾಸಕ್ಕೆ ಅನುಮೋದನೆ ವಿಳಂಬವಾಗಿದ್ದು, ಬೇಸತ್ತ ವ್ಯಕ್ತಿಯೊಬ್ಬ ಸುಡಾ ಕಚೇರಿಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದವು. ಸಿಬ್ಬಂದಿ ಮತ್ತು ಸಾರ್ವಜನಿಕರು ತಡೆದುಹಾಕಿದ್ದಾರೆ.
Last Updated 15 ಅಕ್ಟೋಬರ್ 2025, 8:24 IST
ಸಿಂಧನೂರು | ಬಡಾವಣೆ ವಿನ್ಯಾಸ ಅನುಮೋದನೆಗೆ ವಿಳಂಬ: ಆತ್ಮಹತ್ಯೆಗೆ ಯತ್ನ

ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು: ಶರಣಪ್ಪ

ರಾಯಚೂರು: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಅವರು, 'ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು' ಎಂದು ಹೇಳಿಕೊಂಡು, ಇಂದಿನ ಯುವ ಜನರನ್ನು ದುಚ್ಚಟಗಳಿಂದ ದೂರ ಉಳಿದು ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಲಹೆ ನೀಡಿದರು.
Last Updated 15 ಅಕ್ಟೋಬರ್ 2025, 8:23 IST
ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು:  ಶರಣಪ್ಪ
ADVERTISEMENT

ನುಡಿನಮನ: ಉತ್ತರ ಕರ್ನಾಟಕದ ಧ್ರುವ ನಕ್ಷತ್ರ ರಾಜು ತಾಳಿಕೋಟಿ

‘ಬಿಚ್ಚು ಮನದ ಕಲಾವಿದ’, ‘ಉತ್ತರ ಕರ್ನಾಟಕದ ಧ್ರುವತಾರೆ’, ‘ನೇರ, ಸರಳ, ಭೋಲಾ ಮನುಷ್ಯ’, ‘ಚಿರಂಜೀವಿ ನಿರ್ದೇಶಕ’, ‘ಸಹಜ ನಟನೆಯ ರಂಗಕರ್ಮಿ’...
Last Updated 15 ಅಕ್ಟೋಬರ್ 2025, 8:23 IST
ನುಡಿನಮನ: ಉತ್ತರ ಕರ್ನಾಟಕದ ಧ್ರುವ ನಕ್ಷತ್ರ ರಾಜು ತಾಳಿಕೋಟಿ

ಸಿಂಧನೂರು: ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಕಲ್ಯಾಣ ಸಂಪದ ಉದ್ಘಾಟನೆ ನಾಳೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅ. 16ರಂದು ಸಿಂಧನೂರು ತಾಲ್ಲೂಕಿನ ಜವಳಗೇರಾ ಭೇಟಿ ನೀಡಲಿದ್ದು, ಭೇಟಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ.
Last Updated 15 ಅಕ್ಟೋಬರ್ 2025, 8:22 IST
ಸಿಂಧನೂರು: ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಕಲ್ಯಾಣ ಸಂಪದ ಉದ್ಘಾಟನೆ ನಾಳೆ

ಸಿಂಧನೂರು: ಸಿಜೆಐಗೆ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಸಿಂಧನೂರಿನಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದು ತಪ್ಪಿದ್ದ ರಾಕೇಶ್ ಕಿಶೋರ್‌ಗೆ ಕಠಿಣ ಶಿಕ್ಷೆ ನೀಡುವಂತೆ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
Last Updated 15 ಅಕ್ಟೋಬರ್ 2025, 8:22 IST
ಸಿಂಧನೂರು: ಸಿಜೆಐಗೆ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ
ADVERTISEMENT
ADVERTISEMENT
ADVERTISEMENT