ನಾಲ್ಕನೇ ಟೆಸ್ಟ್ ಪಂದ್ಯದ ವೇಳೆಭಾರತ ತಂಡದ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರಿಗೆ ಕೋವಿಡ್ ದೃಢಪಟ್ಟಿತ್ತು.ಭಾರತ ತಂಡದ ಜೂನಿಯರ್ ಫಿಸಿಯೊ ಯೋಗೆೇಶ್ ಪರ್ಮಾರ್ ಅವರಿಗೆ ಸೋಂಕು ಇರುವುದು ಗುರುವಾರ ಖಚಿತವಾಗಿದೆ. ಇದರಿಂದಾಗಿ ತಂಡದ ಅಭ್ಯಾಸವನ್ನೂ ರದ್ದುಪಡಿಸಲಾಗಿತ್ತು.