ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ ನಮ್ಮ ತಂಡವು ಗುರಿ ನೀಡಿತ್ತು. ಆದರೆ, 17.3ನೇ ಓವರ್ಗಳ ಒಳಗೇ ಸೋತಿದ್ದರೆ, ನೆಟ್ ರನ್ರೇಟ್ ಕುಸಿತವಾಗುತ್ತಿತ್ತು. ಈ ವಿಷಯ ನನಗೆ ತಿಳಿದಿದ್ದು 11ನೇ ಓವರ್ ನಡೆಯುವಾಗ. ಆದರೆ ನಮ್ಮ ಚಿತ್ತ ಗೆಲುವಿನತ್ತ ಇದ್ದ ಕಾರಣ ಡೆಲ್ಲಿಗೆ ಜಯ ಸುಲಭವಾಗಲಿಲ್ಲ. ನಾವೂ ಸೋತರೂ ಸುರಕ್ಷಿತವಾದೆವು‘ ಎಂದಿದ್ದಾರೆ.